‘ಜೂನ್ 30ರಂದು ರಾತ್ರಿ ತಮ್ಮೂರಿಗೆ ಹೋಗಲೆಂದು ಪವನ್ ಹಾಗೂ ಪತ್ನಿ, ನಿಲ್ದಾಣಕ್ಕೆ ಬಂದು ರೈಲು ಹತ್ತಿದ್ದರು. ರೈಲು ಹೊರಡಲು ಕೆಲ ನಿಮಿಷ ಇರುವಾಗಲೇ ನೀರು ತರಲು ಪವನ್ ಕೆಳಗೆ ಇಳಿದಿದ್ದರು. ರೈಲು ಹೊರಟಾಗಲೂ ವಾಪಸ್ ಬಂದಿರಲಿಲ್ಲ.ಗಾಬರಿಗೊಂಡ ಪತ್ನಿ, ನಿಲ್ದಾಣದಲ್ಲೇ ಇಳಿದುಕೊಂಡು ಪತಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.’