ಆಸ್ಪತ್ರೆಗೆ ಬಂದಿದ್ದ ಅನುಮಾನ: ‘ಶವದ ಕೆಲ ಭಾಗದಲ್ಲಿ ಜೇನು ಕಡಿದಿರುವ ಗುರುತುಗಳಿವೆ. ಆ ವ್ಯಕ್ತಿ, ಚಿಕಿತ್ಸೆಗೆಂದು ಸೋಮವಾರ ದಾಬಸ್ ಪೇಟೆ ಆಸ್ಪತ್ರೆಗೆ ಬಂದಿರಬಹುದು ಎಂಬ ಅನುಮಾನವಿದೆ. ಚಿಕಿತ್ಸೆ ಸಿಗದಿದ್ದರಿಂದ ಆತ, ವಾಹನದಲ್ಲಿ ಬಂದು ಕುಳಿತುಕೊಂಡು ಅಲ್ಲಿಯೇ ಸಾವನ್ನಪ್ಪಿರುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.