ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಎಸ್. ನಂದನ ಅವರ ಬಿಟಿಎಂ ಬಡಾವಣೆ ಮನೆ, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಹೊರಮಾವು ಉಪ ವಲಯ ಸಹಾಯಕ ಅಧಿಕಾರಿಗಳ ಕಚೇರಿ, ಎಂ.ಕೆ. ರೋಚನ್ ಅವರ ಕಲ್ಯಾಣ ನಗರ ಮನೆ, ಹೊರಮಾವು ಕಲ್ಕೆರೆ ರಸ್ತೆಯಲ್ಲಿರುವ ಗುಡ್ ಹೋಂ ವೆಂಚರ್ಸ್, ವಿ. ಗಜೇಂದ್ರ ಎಂಬುವರ ಹೊರಮಾವು ಮನೆ, ಜಿ.ವಿ ಕನ್ಸ್ಟ್ರಕ್ಷನ್ ಕಲ್ಕೆರೆ ರಸ್ತೆ ಕಚೇರಿ, ಗೋಪಿ ಎಂಬುವರ ಸರ್ಜಾಪುರ ಮುಖ್ಯ ರಸ್ತೆ ಮನೆ ಹಾಗೂ ಆನೆಮ್ಮ ಎಂಬುವರ ಕವಡೇನಹಳ್ಳಿ ಮನೆಗಳ ಮೇಲೆ ದಾಳಿ ನಡೆದಿದೆ.