ಕಳೆದ ವಾರ ಎಸಿಬಿ ಅಧಿಕಾರಿಗಳು,ದೇವರಾಜ್ ಅವರ ಎಚ್ಎಸ್ಆರ್ ಬಡಾವಣೆ ಮನೆ, ಬಿಬಿಎಂಪಿ ಕಚೇರಿ, ಪತ್ನಿಗೆ ಸೇರಿದ ಕ್ಯೂಬ್ಸ್ ಇಂಟೀರಿಯರ್ ಕಚೇರಿ, ಅವರ ಖಾಸಗಿ ಸಹಾಯಕ ಮತ್ತು ಮಧ್ಯವರ್ತಿ ಜಯಪ್ರಕಾಶ್ ಅವರ ಸರ್ಜಾಪುರ ಸೋಂಪುರ ಗೇಟ್ನ ಮನೆ ಹಾಗೂ ನಿರ್ಮಾಣ ಹಂತದ ಮನೆ ಮೇಲೆ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಅಧಿಕಾರಿಯನ್ನು ಬಂಧಿಸಲಾಗಿದೆ.