‘ಸಾಲ ವಾಪಸು ನೀಡಲು ನಂದಿನಿ ವಿಳಂಬ ಮಾಡುತ್ತಿದ್ದರು. ಅದನ್ನು ಪ್ರಶ್ನಿಸಿದ್ದ ಶಂಕರಪ್ಪ, ಪತ್ನಿ ಜೊತೆ ಮಹಿಳೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸಾಲವನ್ನು ತ್ವರಿತವಾಗಿ ವಾಪಸು ನೀಡುವಂತೆ ತಾಕೀತು ಮಾಡಿದ್ದರು. ಅದಕ್ಕೆ ಒಪ್ಪಿದ್ದ ನಂದಿನಿ, ಸ್ವಲ್ಪ ಸ್ವಲ್ಪ ಹಣವನ್ನು ಪ್ರತಿ ತಿಂಗಳು ನೀಡುತ್ತಿದ್ದರು. ಆದರೆ, ಸಾಲದ ಸಂಪೂರ್ಣ ಕಂತು ತುಂಬುವುದು ಶಂಕರಪ್ಪ ಅವರಿಗೆ ಹೊರೆ
ಯಾಗಿತ್ತು. ಈ ಅಂಶವೂ ಪತ್ರದಲ್ಲಿದೆ’ ಎಂದು ಮೂಲಗಳು ತಿಳಿಸಿವೆ.