ದೇವಸ್ಥಾನ ನೆಲಸಮ ಮಾಡದಂತೆ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಸನಾತನ ಕಲಾಕ್ಷೇತ್ರ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳುಮಾರ್ಚ್ 4 ರಂದು ಇದೇ ರೀತಿಯ ಅರ್ಜಿ ಸಲ್ಲಿಸಿದ್ದವು. ವಕೀಲ ಅಶೋಕ್ ಹಾರನಹಳ್ಳಿ ಕೂಡ ಅರ್ಜಿದಾರರ ಪರ ವಾದ ಮಾಡಿ ‘ರಸ್ತೆ ವಿಸ್ತರಣೆ ಮಾಡಿದ್ದರಿಂದ ದೇವಾಲಯ ಈಗ ಫುಟ್ಪಾತ್ನಲ್ಲಿದೆ’ ಎಂದಿದ್ದರು.