ನಗರದ ಇನ್ಫೊಸಿಸ್ ಆವರಣದಲ್ಲಿ ದೇಶಪಾಂಡೆ ಫೌಂಡೇಷನ್ ಶನಿವಾರ ಆಯೋಜಿಸಲಾಗಿದ್ದ ಯುವ ಸಮಾವೇಶದಲ್ಲಿ, ‘ರಾಜಕೀಯದಲ್ಲಿ ನಾನು ವಿಫಲ ವಿದ್ಯಾರ್ಥಿ. ಏಕೆಂದರೆ, ನಾನು ಚುನಾವಣೆಯಲ್ಲಿ ಸೋತಿದ್ದೇನೆ. ನಮಗೆ ಅನುಭವವಿಲ್ಲದ ಅನೇಕ ಸಂಗತಿಗಳನ್ನು ಒಟ್ಟಿಗೆ ಮಾಡಲು ಮುಂದಾಗಬಾರದು ಎಂಬುದು ಅನುಭವಕ್ಕೆ ಬಂದಿದೆ’ ಎಂದು ನಂದನ್ ನಿಲೇಕಣಿಯವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ರೋಹಿಣಿ ಮೇಲಿನಂತೆ ಹೇಳಿದರು.