‘ಚಿನ್ನ ಹಾಗೂ ಡೈಮಂಡ್ ಹರಳುಗಳಿದ್ದ ಆಭರಣ ಕಾಯ್ದಿರಿಸಿದ್ದ ಆರೋಪಿ, ಅದನ್ನು ತಮ್ಮ ಮನೆ ಬಳಿ ತಂದುಕೊಡುವಂತೆ ಮಳಿಗೆ ಮಾಲೀಕರಿಗೆ ಹೇಳಿದ್ದರು. ಅದರಂತೆ ಮಳಿಗೆ ಕೆಲಸಗಾರರೊಬ್ಬರು, ಮಾನ್ಯತಾ ಟೆಕ್ ಪಾರ್ಕ್ ಬಳಿ ಆಭರಣ ತೆಗೆದುಕೊಂಡು ಹೋಗಿದ್ದರು. ಅವರಿಂದ ಆಭರಣ ಪಡೆದಿದ್ದ ಆರೋಪಿ, ಹಣ ಕೊಟ್ಟಿರಲಿಲ್ಲ. ಮನೆಗೆ ಹೋಗಿ ಬರುವುದಾಗಿ ಹೇಳಿ ಪರಾರಿಯಾಗಿದ್ದರು.’