ಜಿಲ್ಲಾ ಪಂಚಾಯಿತಿ ಸದಸ್ಯೆ ಎ.ಬನಶಂಕರಿ ವಿರೇಂದ್ರರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟರಾಮರಾಜು ಮತ್ತು ನೆಲ್ಲೂಡಿ ಓಬಳೇಶ್, ಮುಖಂಡರಾದ ಟಿ.ಪಾರ್ಥವಿಜಯ, ಸಾದಾಪುರ ತಿಮ್ಮಪ್ಪ, ಮಲ್ಲಿಕಾರ್ಜುನ, ನಾಗಿರೆಡ್ಡಿ, ಪ್ರತಾಪ್ ರೆಡ್ಡಿ, ಕರಿಬಸವನಗೌಡ, ಇಮಾಮ್, ರಾಮನಾಯ್ಡು, ಕೇಶವರೆಡ್ಡಿ, ರಾಮಾಂಜಿನಿ, ಪ್ರಕಾಶಶೆಟ್ಟಿ, ಬೆಟಿಗೇರಿ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.