₹25 ಸಾವಿರ ನಗದು, ಪ್ರಶಸ್ತಿ ಪತ್ರ, ಫಲಕವನ್ನು ಪ್ರಶಸ್ತಿಯು ಒಳಗೊಂಡಿದೆ. ಮೈಸೂರಿನ ಶ್ರೀಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಸೆ.5ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನ ತಿಳಿಸಿದೆ. ಬಿ.ಆರ್.ಕೊರ್ತಿ ಅವರು ಜಲವರ್ಣದಲ್ಲಿ ಸಿದ್ಧಹಸ್ತರು. ಬಳ್ಳಾರಿ ಜಿಲ್ಲೆಯ ಮಂಜಮ್ಮ ಜೋಗತಿ ಅವರು ಜೋಗತಿ ನೃತ್ಯ ಕಲಾತಂಡ ರಚಿಸಿಕೊಂಡು ಕಲಾಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.