‘ಬೋಳ ಸಹಕಾರಿ ವ್ಯವಸಾಯ ಸಂಘದ ವಿಚಾರ ಮತ್ತು ಅಕ್ರಮ ಕಲ್ಲು ಕ್ವಾರಿಗಳ ವಿಷಯ ಪ್ರಸ್ತಾಪಿಸಿದ್ದ ವ್ಯಕ್ತಿ, ‘ನಾನು ಭೂಗತ ಪಾತಕಿ ಕಲಿ ಯೋಗೇಶ್. ಸಂಘ ಹಾಗೂ ಕಲ್ಲು ಕ್ವಾರಿಗಳ ವಿಷಯಕ್ಕೆ ಹೋಗಬೇಡ. ಹೋದರೆ, ಒಂದು ಗತಿ ಕಾಣಿಸುತ್ತೇನೆ’ ಎಂಬುದಾಗಿ ಬೈಂದೂರು ಅವರನ್ನು ಬೆದರಿಸಿದ್ದಾನೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ತಿಳಿಸಿದರು.