‘ಸ್ನೇಹಿತ ವೆಂಕಟೇಶ್, ಕಾರು ಚಲಾಯಿಸುತ್ತಿದ್ದರು. ಎಚ್ಎಸ್ಆರ್ ಲೇಔಟ್ 6ನೇ ಮುಖ್ಯರಸ್ತೆ ಬಳಿ ತಿರುವಿನಲ್ಲಿ ಭಾನುವಾರ ನಸುಕಿನ 4.30ರ ಸುಮಾರಿಗೆ ನಿಯಂತ್ರಣ ತಪ್ಪಿದ್ದ ಕಾರು, ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡ ಕೃಷ್ಣಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಪ್ರಕಾಶ್ ತೀರಿಕೊಂಡಿದ್ದಾರೆ’ ಎಂದು ತಿಳಿಸಿದರು,