<p><strong>ನಿಮಿಷಾಂಬಾದೇವಿ ಜಯಂತಿ:</strong> ಬೆಳಿಗ್ಗೆ 7.30ಕ್ಕೆ ನಿಮಿಷಾಂಬಾದೇವಿಗೆ ಅಭಿಷೇಕ, ಪುಷ್ಪಾಲಂಕಾರ, 8ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ 3ಕ್ಕೆ ನಿಮಿಷಾಂಬಾದೇವಿಯ ರಥೋತ್ಸವ, ಆಯೋಜನೆ ಮತ್ತು ಸ್ಥಳ: ನಿಮಿಷಾಂಬಾದೇವಿ ದೇವಸ್ಥಾನ, ಒಟಿಸಿ ರಸ್ತೆ, ಕಾಟನ್ಪೇಟೆ.</p><p><strong>ನಿಮಿಷಾಂಬಾದೇವಿ ಜಯಂತಿ:</strong> ಬೆಳಿಗ್ಗೆ 9ಕ್ಕೆ ನಿಮಿಷಾಂಬಾದೇವಿಗೆ ಅಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 5ಕ್ಕೆ ನಿಮಿಷಾಂಬಾದೇವಿಯ ರಥೋತ್ಸವ, ಆಯೋಜನೆ ಮತ್ತು ಸ್ಥಳ: ಸೋಮವಂಶ ಆರ್ಯಕ್ಷತ್ರಿಯ ಸೇವಾ ಸಂಘ, ನಿಮಿಷಾಂಬಾದೇವಿ ಕಲ್ಯಾಣ ಮಂಟಪ, ರಂಗಸ್ವಾಮಿ ಗುಡಿ ರಸ್ತೆ.</p><p><strong>ಕರ್ನಾಟಕದ ಎಸ್ಸಿ, ಎಸ್ಟಿ ಸಮುದಾಯಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಗಳ ಉತ್ತಮ ಅನುಷ್ಠಾನದ ಕಡೆಗೆ–ಸಮಾಲೋಚನಾ ಸಭೆ:</strong> ವರದಿ ಮಂಡನೆ: ಸಿದ್ಧಾರ್ಥ್ ಜೋಶಿ, ಪ್ರತಿಕ್ರಿಯೆಗಳು: ಎಚ್. ಶಶಿಧರ ಶೆಟ್ಟಿ, ಎಚ್.ಪಿ. ಸುಧಾಮದಾಸ್, ಡಿ. ರಂದೀಪ್, ಅರುಣ್ ಜೆ. ಚಕ್ರವರ್ತಿ, ಮಾವಳ್ಳಿ ಶಂಕರ್, ಚಂದ್ರಮ್ಮ, ಕೆ.ಪಿ. ಅಶ್ವಿನಿ, ಆಯೋಜನೆ: ಪರ್ಯಾಯ ಕಾನೂನು ವೇದಿಕೆ, ಸ್ಲಂ ಜನಾಂದೋಲನ ಕರ್ನಾಟಕ, ಸಂವಿಧಾನ ಸಂರಕ್ಷಣಾ ವೇದಿಕೆ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30ರಿಂದ </p><p><strong>‘ಕಳರಿ ಬಡ್ಸ್’ ಕಳರಿ ಕಲೆಯ ಪ್ರದರ್ಶನ:</strong> ಅತಿಥಿಗಳು: ಹಂಸಲೇಖ, ಡಿ. ಶರಣ್ಯಾಮೃತ, ಆಯೋಜನೆ: ಕಳರಿ ಗುರುಕುಲಂ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30</p><p><strong>ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ–ತ.ರಾ. ಸುಬ್ಬರಾವ್:</strong> ಉಪನ್ಯಾಸ: ಎಸ್.ಎಸ್. ಶ್ರೀನಿವಾಸಮೂರ್ತಿ, ಆಶಯ ನುಡಿ: ರಾ.ನಂ. ಚಂದ್ರಶೇಖರ, ಅಧ್ಯಕ್ಷತೆ: ವ.ಚ. ಚನ್ನೇಗೌಡ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ, ಸ್ಥಳ: ಬಿಎಂಶ್ರಿ ಪ್ರತಿಮೆ ಎದುರು, ನ್ಯಾಷನಲ್ ಹೈಸ್ಕೂಲ್ ವೃತ್ತ, ಬಸವನಗುಡಿ, ಬೆಳಿಗ್ಗೆ 11</p><p><strong>‘ಸೂ.ವೆಂ. ಆರಗ ವಿಮರ್ಶಾ ಪ್ರಶಸ್ತಿ’, ‘ಡಾ. ವಿಜಯಾ ಸುಬ್ಬರಾಜ್ ಗಣ್ಯಲೇಖಕಿ’ ಪ್ರಶಸ್ತಿ ಪ್ರದಾನ:</strong> ಬಸವರಾಜ ಕಲ್ಗುಡಿ, ಪ್ರಶಸ್ತಿ ಸ್ವೀಕರಿಸುವವರು: ಎಸ್. ದಿವಾಕರ್, ಎಲ್.ವಿ. ಶಾಂತಕುಮಾರಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಉಪಸ್ಥಿತಿ: ಆರ್. ಲಕ್ಷ್ಮೀನಾರಾಯಣ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5</p><p><strong>ಸಮ್ಮಿಲನ ಮಿಕ್ಸ್ ಮ್ಯೂಸಿಕ್–20: ಅತಿಥಿಗಳು:</strong> ವೀಣಾ ಭಟ್, ಸುಧೀಂದ್ರ, ಸ್ವಾತಿ ಮಹೇಶ್, ಸಮರ್ಥನ, ಭರತನಾಟ್ಯ ಪ್ರದರ್ಶನ: ಕೆ.ಸಿ. ಮಂದಸ್ಮಿತ, ಆಯೋಜನೆ: ಆರೋಹಣ, ಸ್ಥಳ: ಪ್ರಯೋಗ್ ಸ್ಟುಡಿಯೊ ಥಿಯೇಟರ್, ಮೂರನೇ ಹಂತ, ಬನಶಂಕರಿ, ಸಂಜೆ 6</p><p><strong>‘ನೀರಗನ್ನಡಿ’ ನಾಟಕ ಪ್ರದರ್ಶನ: ರಚನೆ:</strong> ಕೆ.ವೈ. ನಾರಾಯಣಸ್ವಾಮಿ, ನಿರ್ದೇಶನ: ಬಿ. ಸುರೇಶ, ಸಂಗೀತ: ಎಂ.ಡಿ. ಪಲ್ಲವಿ, ರಂಗ ವಿನ್ಯಾಸ: ಶಶಿಧರ ಅಡಪ, ವಸ್ತ್ರ ವಿನ್ಯಾಸ: ಎನ್. ಮಂಗಳ, ಸಂಘಟನೆ: ಶ್ರೀನಿವಾಸ್ ಜಿ. ಕಪ್ಪಣ್ಣ, ಆಯೋಜನೆ: ನಟರಂಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7</p><p><strong>‘ಕಳರಿ ಬಡ್ಸ್’ ಕಳರಿ ಕಲೆಯ ಪ್ರದರ್ಶನ:</strong> ಅತಿಥಿಗಳು: ಹಂಸಲೇಖ, ಡಿ. ಶರಣ್ಯಾಮೃತ, ಆಯೋಜನೆ: ಕಳರಿ ಗುರುಕುಲಂ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿಮಿಷಾಂಬಾದೇವಿ ಜಯಂತಿ:</strong> ಬೆಳಿಗ್ಗೆ 7.30ಕ್ಕೆ ನಿಮಿಷಾಂಬಾದೇವಿಗೆ ಅಭಿಷೇಕ, ಪುಷ್ಪಾಲಂಕಾರ, 8ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ 3ಕ್ಕೆ ನಿಮಿಷಾಂಬಾದೇವಿಯ ರಥೋತ್ಸವ, ಆಯೋಜನೆ ಮತ್ತು ಸ್ಥಳ: ನಿಮಿಷಾಂಬಾದೇವಿ ದೇವಸ್ಥಾನ, ಒಟಿಸಿ ರಸ್ತೆ, ಕಾಟನ್ಪೇಟೆ.</p><p><strong>ನಿಮಿಷಾಂಬಾದೇವಿ ಜಯಂತಿ:</strong> ಬೆಳಿಗ್ಗೆ 9ಕ್ಕೆ ನಿಮಿಷಾಂಬಾದೇವಿಗೆ ಅಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 5ಕ್ಕೆ ನಿಮಿಷಾಂಬಾದೇವಿಯ ರಥೋತ್ಸವ, ಆಯೋಜನೆ ಮತ್ತು ಸ್ಥಳ: ಸೋಮವಂಶ ಆರ್ಯಕ್ಷತ್ರಿಯ ಸೇವಾ ಸಂಘ, ನಿಮಿಷಾಂಬಾದೇವಿ ಕಲ್ಯಾಣ ಮಂಟಪ, ರಂಗಸ್ವಾಮಿ ಗುಡಿ ರಸ್ತೆ.</p><p><strong>ಕರ್ನಾಟಕದ ಎಸ್ಸಿ, ಎಸ್ಟಿ ಸಮುದಾಯಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಗಳ ಉತ್ತಮ ಅನುಷ್ಠಾನದ ಕಡೆಗೆ–ಸಮಾಲೋಚನಾ ಸಭೆ:</strong> ವರದಿ ಮಂಡನೆ: ಸಿದ್ಧಾರ್ಥ್ ಜೋಶಿ, ಪ್ರತಿಕ್ರಿಯೆಗಳು: ಎಚ್. ಶಶಿಧರ ಶೆಟ್ಟಿ, ಎಚ್.ಪಿ. ಸುಧಾಮದಾಸ್, ಡಿ. ರಂದೀಪ್, ಅರುಣ್ ಜೆ. ಚಕ್ರವರ್ತಿ, ಮಾವಳ್ಳಿ ಶಂಕರ್, ಚಂದ್ರಮ್ಮ, ಕೆ.ಪಿ. ಅಶ್ವಿನಿ, ಆಯೋಜನೆ: ಪರ್ಯಾಯ ಕಾನೂನು ವೇದಿಕೆ, ಸ್ಲಂ ಜನಾಂದೋಲನ ಕರ್ನಾಟಕ, ಸಂವಿಧಾನ ಸಂರಕ್ಷಣಾ ವೇದಿಕೆ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30ರಿಂದ </p><p><strong>‘ಕಳರಿ ಬಡ್ಸ್’ ಕಳರಿ ಕಲೆಯ ಪ್ರದರ್ಶನ:</strong> ಅತಿಥಿಗಳು: ಹಂಸಲೇಖ, ಡಿ. ಶರಣ್ಯಾಮೃತ, ಆಯೋಜನೆ: ಕಳರಿ ಗುರುಕುಲಂ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30</p><p><strong>ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ–ತ.ರಾ. ಸುಬ್ಬರಾವ್:</strong> ಉಪನ್ಯಾಸ: ಎಸ್.ಎಸ್. ಶ್ರೀನಿವಾಸಮೂರ್ತಿ, ಆಶಯ ನುಡಿ: ರಾ.ನಂ. ಚಂದ್ರಶೇಖರ, ಅಧ್ಯಕ್ಷತೆ: ವ.ಚ. ಚನ್ನೇಗೌಡ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ, ಸ್ಥಳ: ಬಿಎಂಶ್ರಿ ಪ್ರತಿಮೆ ಎದುರು, ನ್ಯಾಷನಲ್ ಹೈಸ್ಕೂಲ್ ವೃತ್ತ, ಬಸವನಗುಡಿ, ಬೆಳಿಗ್ಗೆ 11</p><p><strong>‘ಸೂ.ವೆಂ. ಆರಗ ವಿಮರ್ಶಾ ಪ್ರಶಸ್ತಿ’, ‘ಡಾ. ವಿಜಯಾ ಸುಬ್ಬರಾಜ್ ಗಣ್ಯಲೇಖಕಿ’ ಪ್ರಶಸ್ತಿ ಪ್ರದಾನ:</strong> ಬಸವರಾಜ ಕಲ್ಗುಡಿ, ಪ್ರಶಸ್ತಿ ಸ್ವೀಕರಿಸುವವರು: ಎಸ್. ದಿವಾಕರ್, ಎಲ್.ವಿ. ಶಾಂತಕುಮಾರಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಉಪಸ್ಥಿತಿ: ಆರ್. ಲಕ್ಷ್ಮೀನಾರಾಯಣ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5</p><p><strong>ಸಮ್ಮಿಲನ ಮಿಕ್ಸ್ ಮ್ಯೂಸಿಕ್–20: ಅತಿಥಿಗಳು:</strong> ವೀಣಾ ಭಟ್, ಸುಧೀಂದ್ರ, ಸ್ವಾತಿ ಮಹೇಶ್, ಸಮರ್ಥನ, ಭರತನಾಟ್ಯ ಪ್ರದರ್ಶನ: ಕೆ.ಸಿ. ಮಂದಸ್ಮಿತ, ಆಯೋಜನೆ: ಆರೋಹಣ, ಸ್ಥಳ: ಪ್ರಯೋಗ್ ಸ್ಟುಡಿಯೊ ಥಿಯೇಟರ್, ಮೂರನೇ ಹಂತ, ಬನಶಂಕರಿ, ಸಂಜೆ 6</p><p><strong>‘ನೀರಗನ್ನಡಿ’ ನಾಟಕ ಪ್ರದರ್ಶನ: ರಚನೆ:</strong> ಕೆ.ವೈ. ನಾರಾಯಣಸ್ವಾಮಿ, ನಿರ್ದೇಶನ: ಬಿ. ಸುರೇಶ, ಸಂಗೀತ: ಎಂ.ಡಿ. ಪಲ್ಲವಿ, ರಂಗ ವಿನ್ಯಾಸ: ಶಶಿಧರ ಅಡಪ, ವಸ್ತ್ರ ವಿನ್ಯಾಸ: ಎನ್. ಮಂಗಳ, ಸಂಘಟನೆ: ಶ್ರೀನಿವಾಸ್ ಜಿ. ಕಪ್ಪಣ್ಣ, ಆಯೋಜನೆ: ನಟರಂಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7</p><p><strong>‘ಕಳರಿ ಬಡ್ಸ್’ ಕಳರಿ ಕಲೆಯ ಪ್ರದರ್ಶನ:</strong> ಅತಿಥಿಗಳು: ಹಂಸಲೇಖ, ಡಿ. ಶರಣ್ಯಾಮೃತ, ಆಯೋಜನೆ: ಕಳರಿ ಗುರುಕುಲಂ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>