<p><strong>84ನೇ ವರ್ಷದ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ಶಂಕರೋತ್ಸವ ಹಾಗೂ ರಂಗನಂದೋತ್ಸವ:</strong> ಸ್ತೋತ್ರ ಪಠಣ, ಗಾನ ಲಹರಿ, ಭಜನೆ, ಆಯೋಜನೆ ಹಾಗೂ ಸ್ಥಳ: ಅನಸೂಯ ಆಶ್ರಮ, ರಾಜಾಜಿನಗರ, ಬೆಳಿಗ್ಗೆ 8.30 </p><p><strong>ರಾಜಧಾನಿ ಭಜನೋತ್ಸವ:</strong> ಬೆಳಿಗ್ಗೆ 8ರಿಂದ ರಾಜಧಾನಿ ಕುಣಿತ ಭಜನಾ ಸ್ಪರ್ಧೆ, ಉದ್ಘಾಟನೆ: ಮೋಹನದಾಸ ಪರಮಹಂಸ ಸ್ವಾಮೀಜಿ, ಅತಿಥಿ: ಭಾರತಿ ಶೆಟ್ಟಿ, ಸಂಜೆ 5.45ರಿಂದ ಸಮಾರೋಪ ಸಮಾರಂಭ: ಉಪಸ್ಥಿತಿ: ವಿರೇಂದ್ರ ಹೆಗ್ಗಡೆ, ಅಧ್ಯಕ್ಷತೆ: ದಿನೇಶ್ ಹೆಗ್ಡೆ ಬಿ., ಅತಿಥಿಗಳು: ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಎಂ. ಕೃಷ್ಣಪ್ಪ, ಪ್ರಕಾಶ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಅಶೋಕ್ ಕುಮಾರ್ ರೈ, ಅರುಣ್ ಉಳ್ಳಾಲ್, ಆಯೋಜನೆ: ತುಳುಕೂಟ ಬೆಂಗಳೂರು, ಸ್ಥಳ: ಬಂಟರ ಸಂಘ, ವಿಜಯನಗರ. </p><p><strong>ಜಗಜ್ಯೋತಿ ಬಸವೇಶ್ವರರ ಜಯಂತಿ ಮತ್ತು ಶರಣ ಮುಕುಟ ಪ್ರಶಸ್ತಿ ಪ್ರದಾನ:</strong> ಅತಿಥಿಗಳು: ಸಿ. ಸೋಮಶೇಖರ್, ಬಿ. ಸ್ವರ್ಣಗೌರಿ, ಅಧ್ಯಕ್ಷತೆ: ದಿನೇಶ್ ಎಂ.ಎನ್., ಪ್ರಶಸ್ತಿ ಪುರಸ್ಕೃತರು: ಗೊ.ರು. ಚನ್ನಬಸಪ್ಪ, ಆಯೋಜನೆ: ವೀರಶೈವ ಸೇವಾ ಸಮಾಜ, ಸ್ಥಳ: ಎಸ್.ಎಂ. ಕಲ್ಯಾಣ ಮಂಟಪ, ಜರಗನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10</p><p><strong>ಹಿರಿಯ ನಾಗರಿಕರ ಆಶ್ರಯ ಧಾಮ ಹಾಗೂ ಪುನರ್ ವಸತಿ ಕೇಂದ್ರ ಉದ್ಘಾಟನೆ:</strong> ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಡಾ.ಸಿ.ಎನ್. ಮಂಜುನಾಥ್, ಪ್ರಶಸ್ತಿ ಪ್ರದಾನ: ಎಂ. ಕೃಷ್ಣಪ್ಪ, ಆಯೋಜನೆ ಹಾಗೂ ಸ್ಥಳ: ಶ್ರೀ ಸದ್ಗುರು ಆಧಾರ್ ಫೌಂಡೇಷನ್, #46, ಆರ್ಕಶ್ ವುಡ್ಸ್, 7ನೇ ಮುಖ್ಯರಸ್ತೆ, ನೋಬೋ ನಗರ, ಬೆಳಿಗ್ಗೆ 10 </p><p><strong>ಸುವರ್ಣ ಮಹೋತ್ಸವ ಆಚರಣೆ:</strong> ಆಯೋಜನೆ: ಗಾಂಧಿ ವಿದ್ಯಾ ಶಾಲೆಯ (1976–1977 ಬ್ಯಾಚ್) ಹಳೆಯ ವಿದ್ಯಾರ್ಥಿಗಳು, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ಮಿಲ್ಲರ್ಸ್ ರಸ್ತೆ, ವಸಂತನಗರ, ಬೆಳಿಗ್ಗೆ 10</p><p><strong>ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಅವರ 142ನೇ ಬ್ರಹ್ಮರಥೋತ್ಸವ:</strong> ಬೆಳಿಗ್ಗೆ 10.30ಕ್ಕೆ ಉತ್ಸವ ಮೂರ್ತಿಗಳಿಗೆ ದ್ರವ್ಯಾಭಿಷೇಕ–ವಾರುಣ ಹೋಮ–ವಸಂತೋತ್ಸವ–ತೀರ್ಥಸ್ನಾನ, ಸಂಜೆ 6.30ಕ್ಕೆ ಪಲ್ಲಕ್ಕಿ ಉತ್ಸವ, ರಾತ್ರಿ 8ಕ್ಕೆ ದಾಸೋಹ, ಆಯೋಜನೆ ಹಾಗೂ ಸ್ಥಳ: ಬಿ.ಎ.ಎಸ್.ವಿ. (ನಗರ್ತ) ಸಮಿತಿ, ನಗರೇಶ್ವರಸ್ವಾಮಿ ದೇವಾಲಯದ ಆವರಣ, ನಗರ್ತರಪೇಟೆ.</p><p><strong>‘ಕ–ಮಿಡಿ ಶೋ’ ಕನ್ನಡದರಿವು ಹಾಸ್ಯಗಳ ರಸಾಯನ:</strong> ಏಕವ್ಯಕ್ತಿ ಪ್ರಸ್ತುತಿ: ವೀರಪ್ಪ ಮರಳವಾಡಿ, ಆಯೋಜನೆ: ಗಂಧರ್ವ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಳಿಗ್ಗೆ 10.30</p><p><strong>ಮಾಸದ ಮಂಥನ 86ನೇ ಸಂಭ್ರಮ:</strong> ‘ಕವಿಗಳು ಕಂಡ ಶಬರಿ’ ವಿಷಯದ ಬಗ್ಗೆ ಮಂಥನ: ಜಗದೀಶಶರ್ಮಾ ಸಂಪ, ಸ್ಥಳ: ಸಾನಿಧ್ಯ, 1ನೇ ಅಡ್ಡರಸ್ತೆ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11</p><p><strong>ಪ್ರೊ.ಎಂ.ಕೆ.ಎಲ್.ಎನ್. ಶಾಸ್ತ್ರಿ ಸ್ಮಾರಕ ದತ್ತಿ ಉಪನ್ಯಾಸ:</strong> ‘ಶಿವತತ್ವ–ಮಧ್ಯಕಾಲೀನ ಕರ್ನಾಟಕದ ಬಹುತ್ವದ ಪ್ರತಿಫಲನ’ ವಿಷಯದ ಬಗ್ಗೆ ಉಪನ್ಯಾಸ: ಡಿ.ವಿ. ಪರಮಶಿವಮೂರ್ತಿ, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ,<br>ಬೆಳಿಗ್ಗೆ 11</p><p><strong>‘ಇದ್ದಾಗ ನಿಮ್ದು ಕದ್ದಾಗ ನಮ್ದು’ ನಾಟಕ ಪ್ರದರ್ಶನ:</strong> ನಿರ್ದೇಶನ: ಆಸಿಫ್ ಕ್ಷತ್ರಿಯ, ಶ್ವೇತಾ ಶ್ರೀನಿವಾಸ್, ಆಯೋಜನೆ: ರಂಗರಥ ಭಾರತೀಯ ಪ್ರದರ್ಶನ ಕಲಾ ಸಂಸ್ಥೆ, ಕಲಾಪ್ರೇಮಿ ಫೌಂಡೇಷನ್, ಸ್ಥಳ: ಸೇವಾ ಸದನ ಸಭಾಂಗಣ, ಮಲ್ಲೇಶ್ವರ,<br>ಸಂಜೆ 4 ಹಾಗೂ 7 </p><p><strong>38ನೇ ಪ್ರತಿಷ್ಠಾಪನಾ ಮಹೋತ್ಸವ:</strong> ಅಷ್ಠಾವಧಾನ: ಆರ್. ಗಣೇಶ್, ಆಯೋಜನೆ ಹಾಗೂ ಸ್ಥಳ: ವಿನಾಯಕ ದೇವಸ್ಥಾನ ಸಮಿತಿ, ಆರ್.ಟಿ.ನಗರ, ಸಂಜೆ 5</p><p><strong>ಅಂತರರಾಷ್ಟ್ರೀಯ ನೃತ್ಯ ದಿನಾಚರಣೆ:</strong> ‘ಸೃಷ್ಟಿ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ: ಚಂದ್ರಶೇಖರ ಕಂಬಾರ, ಪ್ರಶಸ್ತಿ ಪುರಸ್ಕೃತರು: ಪ್ರತಿಭಾ ಪ್ರಹ್ಲಾದ್, ಬಿ. ಜಯಶ್ರೀ, ಅತಿಥಿಗಳು: ರಾಮಲಿಂಗಾರೆಡ್ಡಿ, ತೇಜಸ್ವಿ ಸೂರ್ಯ, ಶಾಲಿನಿ ರಜನೀಶ್, ಎಂ.ಎ. ಸಲೀಂ, ಭರತನಾಟ್ಯ: ಪ್ರತಿಭಾ ಪ್ರಹ್ಲಾದ್, ‘ಕರಿಮಾಯಿ’ ಸಂಗೀತ ನಾಟಕ ಪ್ರದರ್ಶನ, ಆಯೋಜನೆ: ಸೃಷ್ಟಿ ಸಂಸ್ಥೆ, ರೋಟರಿ ಡಿಸ್ಟ್ರಿಕ್ಟ್ 3191, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5.30 </p><p><strong>ತ್ಯಾಗರಾಜ ಆರಾಧನೆ: ಅತಿಥಿಗಳು:</strong> ಜ್ಯೋತಿ ರಘುರಾಮ್, ಕೃಷ್ಣಮೂರ್ತಿ ಬಿ.ಎನ್., ಸತೀಶ್ ಗುಂಡಪ್ಪ, ನೃತ್ಯ ಪ್ರದರ್ಶನ: ರಕ್ಷಾ ಕಾರ್ತಿಕ್ ನೇತೃತ್ವದಲ್ಲಿ ಅವರ ಶಿಷ್ಯರಿಂದ, ಭಾರದ್ವಾಜ್ ದಯಾನಿಧಿ, ದರ್ಶನ್ ಶಂಕರ್, ಗುರುರಾಜ್ ಎನ್., ಆಯೋಜನೆ: ನಟನಮ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್, ಸ್ಥಳ: ವ್ಯೋಮ ಸ್ಟುಡಿಯೋ, ಜೆ.ಪಿ.ನಗರ, ಸಂಜೆ 5.30</p><p><strong>ಚಿಗುರು ರಂಗೋತ್ಸವ ಸಮಾರೋಪ ಸಮಾರಂಭ:</strong> ಉಪಸ್ಥಿತಿ: ಟಿ.ಎಸ್. ನಾಗಾಭರಣ, ರಂಗ ಗೌರವ: ರಾಮಕೃಷ್ಣ ಬೆಳ್ತೂರು, ‘ಲೆಕ್ಕಕುಂಟು ಆಟಕ್ಕಿಲ್ಲ’ ನಾಟಕ ಪ್ರದರ್ಶನ, ತಂಡ: ಸ್ಪಷ್ಟ ಥಿಯೇಟರ್, ಆಯೋಜನೆ: ಭಾಗವತರು ಸಾಂಸ್ಕೃತಿಕ ಸಂಘಟನೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>84ನೇ ವರ್ಷದ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ಶಂಕರೋತ್ಸವ ಹಾಗೂ ರಂಗನಂದೋತ್ಸವ:</strong> ಸ್ತೋತ್ರ ಪಠಣ, ಗಾನ ಲಹರಿ, ಭಜನೆ, ಆಯೋಜನೆ ಹಾಗೂ ಸ್ಥಳ: ಅನಸೂಯ ಆಶ್ರಮ, ರಾಜಾಜಿನಗರ, ಬೆಳಿಗ್ಗೆ 8.30 </p><p><strong>ರಾಜಧಾನಿ ಭಜನೋತ್ಸವ:</strong> ಬೆಳಿಗ್ಗೆ 8ರಿಂದ ರಾಜಧಾನಿ ಕುಣಿತ ಭಜನಾ ಸ್ಪರ್ಧೆ, ಉದ್ಘಾಟನೆ: ಮೋಹನದಾಸ ಪರಮಹಂಸ ಸ್ವಾಮೀಜಿ, ಅತಿಥಿ: ಭಾರತಿ ಶೆಟ್ಟಿ, ಸಂಜೆ 5.45ರಿಂದ ಸಮಾರೋಪ ಸಮಾರಂಭ: ಉಪಸ್ಥಿತಿ: ವಿರೇಂದ್ರ ಹೆಗ್ಗಡೆ, ಅಧ್ಯಕ್ಷತೆ: ದಿನೇಶ್ ಹೆಗ್ಡೆ ಬಿ., ಅತಿಥಿಗಳು: ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಎಂ. ಕೃಷ್ಣಪ್ಪ, ಪ್ರಕಾಶ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಅಶೋಕ್ ಕುಮಾರ್ ರೈ, ಅರುಣ್ ಉಳ್ಳಾಲ್, ಆಯೋಜನೆ: ತುಳುಕೂಟ ಬೆಂಗಳೂರು, ಸ್ಥಳ: ಬಂಟರ ಸಂಘ, ವಿಜಯನಗರ. </p><p><strong>ಜಗಜ್ಯೋತಿ ಬಸವೇಶ್ವರರ ಜಯಂತಿ ಮತ್ತು ಶರಣ ಮುಕುಟ ಪ್ರಶಸ್ತಿ ಪ್ರದಾನ:</strong> ಅತಿಥಿಗಳು: ಸಿ. ಸೋಮಶೇಖರ್, ಬಿ. ಸ್ವರ್ಣಗೌರಿ, ಅಧ್ಯಕ್ಷತೆ: ದಿನೇಶ್ ಎಂ.ಎನ್., ಪ್ರಶಸ್ತಿ ಪುರಸ್ಕೃತರು: ಗೊ.ರು. ಚನ್ನಬಸಪ್ಪ, ಆಯೋಜನೆ: ವೀರಶೈವ ಸೇವಾ ಸಮಾಜ, ಸ್ಥಳ: ಎಸ್.ಎಂ. ಕಲ್ಯಾಣ ಮಂಟಪ, ಜರಗನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10</p><p><strong>ಹಿರಿಯ ನಾಗರಿಕರ ಆಶ್ರಯ ಧಾಮ ಹಾಗೂ ಪುನರ್ ವಸತಿ ಕೇಂದ್ರ ಉದ್ಘಾಟನೆ:</strong> ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಡಾ.ಸಿ.ಎನ್. ಮಂಜುನಾಥ್, ಪ್ರಶಸ್ತಿ ಪ್ರದಾನ: ಎಂ. ಕೃಷ್ಣಪ್ಪ, ಆಯೋಜನೆ ಹಾಗೂ ಸ್ಥಳ: ಶ್ರೀ ಸದ್ಗುರು ಆಧಾರ್ ಫೌಂಡೇಷನ್, #46, ಆರ್ಕಶ್ ವುಡ್ಸ್, 7ನೇ ಮುಖ್ಯರಸ್ತೆ, ನೋಬೋ ನಗರ, ಬೆಳಿಗ್ಗೆ 10 </p><p><strong>ಸುವರ್ಣ ಮಹೋತ್ಸವ ಆಚರಣೆ:</strong> ಆಯೋಜನೆ: ಗಾಂಧಿ ವಿದ್ಯಾ ಶಾಲೆಯ (1976–1977 ಬ್ಯಾಚ್) ಹಳೆಯ ವಿದ್ಯಾರ್ಥಿಗಳು, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ಮಿಲ್ಲರ್ಸ್ ರಸ್ತೆ, ವಸಂತನಗರ, ಬೆಳಿಗ್ಗೆ 10</p><p><strong>ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಅವರ 142ನೇ ಬ್ರಹ್ಮರಥೋತ್ಸವ:</strong> ಬೆಳಿಗ್ಗೆ 10.30ಕ್ಕೆ ಉತ್ಸವ ಮೂರ್ತಿಗಳಿಗೆ ದ್ರವ್ಯಾಭಿಷೇಕ–ವಾರುಣ ಹೋಮ–ವಸಂತೋತ್ಸವ–ತೀರ್ಥಸ್ನಾನ, ಸಂಜೆ 6.30ಕ್ಕೆ ಪಲ್ಲಕ್ಕಿ ಉತ್ಸವ, ರಾತ್ರಿ 8ಕ್ಕೆ ದಾಸೋಹ, ಆಯೋಜನೆ ಹಾಗೂ ಸ್ಥಳ: ಬಿ.ಎ.ಎಸ್.ವಿ. (ನಗರ್ತ) ಸಮಿತಿ, ನಗರೇಶ್ವರಸ್ವಾಮಿ ದೇವಾಲಯದ ಆವರಣ, ನಗರ್ತರಪೇಟೆ.</p><p><strong>‘ಕ–ಮಿಡಿ ಶೋ’ ಕನ್ನಡದರಿವು ಹಾಸ್ಯಗಳ ರಸಾಯನ:</strong> ಏಕವ್ಯಕ್ತಿ ಪ್ರಸ್ತುತಿ: ವೀರಪ್ಪ ಮರಳವಾಡಿ, ಆಯೋಜನೆ: ಗಂಧರ್ವ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಳಿಗ್ಗೆ 10.30</p><p><strong>ಮಾಸದ ಮಂಥನ 86ನೇ ಸಂಭ್ರಮ:</strong> ‘ಕವಿಗಳು ಕಂಡ ಶಬರಿ’ ವಿಷಯದ ಬಗ್ಗೆ ಮಂಥನ: ಜಗದೀಶಶರ್ಮಾ ಸಂಪ, ಸ್ಥಳ: ಸಾನಿಧ್ಯ, 1ನೇ ಅಡ್ಡರಸ್ತೆ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11</p><p><strong>ಪ್ರೊ.ಎಂ.ಕೆ.ಎಲ್.ಎನ್. ಶಾಸ್ತ್ರಿ ಸ್ಮಾರಕ ದತ್ತಿ ಉಪನ್ಯಾಸ:</strong> ‘ಶಿವತತ್ವ–ಮಧ್ಯಕಾಲೀನ ಕರ್ನಾಟಕದ ಬಹುತ್ವದ ಪ್ರತಿಫಲನ’ ವಿಷಯದ ಬಗ್ಗೆ ಉಪನ್ಯಾಸ: ಡಿ.ವಿ. ಪರಮಶಿವಮೂರ್ತಿ, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ,<br>ಬೆಳಿಗ್ಗೆ 11</p><p><strong>‘ಇದ್ದಾಗ ನಿಮ್ದು ಕದ್ದಾಗ ನಮ್ದು’ ನಾಟಕ ಪ್ರದರ್ಶನ:</strong> ನಿರ್ದೇಶನ: ಆಸಿಫ್ ಕ್ಷತ್ರಿಯ, ಶ್ವೇತಾ ಶ್ರೀನಿವಾಸ್, ಆಯೋಜನೆ: ರಂಗರಥ ಭಾರತೀಯ ಪ್ರದರ್ಶನ ಕಲಾ ಸಂಸ್ಥೆ, ಕಲಾಪ್ರೇಮಿ ಫೌಂಡೇಷನ್, ಸ್ಥಳ: ಸೇವಾ ಸದನ ಸಭಾಂಗಣ, ಮಲ್ಲೇಶ್ವರ,<br>ಸಂಜೆ 4 ಹಾಗೂ 7 </p><p><strong>38ನೇ ಪ್ರತಿಷ್ಠಾಪನಾ ಮಹೋತ್ಸವ:</strong> ಅಷ್ಠಾವಧಾನ: ಆರ್. ಗಣೇಶ್, ಆಯೋಜನೆ ಹಾಗೂ ಸ್ಥಳ: ವಿನಾಯಕ ದೇವಸ್ಥಾನ ಸಮಿತಿ, ಆರ್.ಟಿ.ನಗರ, ಸಂಜೆ 5</p><p><strong>ಅಂತರರಾಷ್ಟ್ರೀಯ ನೃತ್ಯ ದಿನಾಚರಣೆ:</strong> ‘ಸೃಷ್ಟಿ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ: ಚಂದ್ರಶೇಖರ ಕಂಬಾರ, ಪ್ರಶಸ್ತಿ ಪುರಸ್ಕೃತರು: ಪ್ರತಿಭಾ ಪ್ರಹ್ಲಾದ್, ಬಿ. ಜಯಶ್ರೀ, ಅತಿಥಿಗಳು: ರಾಮಲಿಂಗಾರೆಡ್ಡಿ, ತೇಜಸ್ವಿ ಸೂರ್ಯ, ಶಾಲಿನಿ ರಜನೀಶ್, ಎಂ.ಎ. ಸಲೀಂ, ಭರತನಾಟ್ಯ: ಪ್ರತಿಭಾ ಪ್ರಹ್ಲಾದ್, ‘ಕರಿಮಾಯಿ’ ಸಂಗೀತ ನಾಟಕ ಪ್ರದರ್ಶನ, ಆಯೋಜನೆ: ಸೃಷ್ಟಿ ಸಂಸ್ಥೆ, ರೋಟರಿ ಡಿಸ್ಟ್ರಿಕ್ಟ್ 3191, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5.30 </p><p><strong>ತ್ಯಾಗರಾಜ ಆರಾಧನೆ: ಅತಿಥಿಗಳು:</strong> ಜ್ಯೋತಿ ರಘುರಾಮ್, ಕೃಷ್ಣಮೂರ್ತಿ ಬಿ.ಎನ್., ಸತೀಶ್ ಗುಂಡಪ್ಪ, ನೃತ್ಯ ಪ್ರದರ್ಶನ: ರಕ್ಷಾ ಕಾರ್ತಿಕ್ ನೇತೃತ್ವದಲ್ಲಿ ಅವರ ಶಿಷ್ಯರಿಂದ, ಭಾರದ್ವಾಜ್ ದಯಾನಿಧಿ, ದರ್ಶನ್ ಶಂಕರ್, ಗುರುರಾಜ್ ಎನ್., ಆಯೋಜನೆ: ನಟನಮ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್, ಸ್ಥಳ: ವ್ಯೋಮ ಸ್ಟುಡಿಯೋ, ಜೆ.ಪಿ.ನಗರ, ಸಂಜೆ 5.30</p><p><strong>ಚಿಗುರು ರಂಗೋತ್ಸವ ಸಮಾರೋಪ ಸಮಾರಂಭ:</strong> ಉಪಸ್ಥಿತಿ: ಟಿ.ಎಸ್. ನಾಗಾಭರಣ, ರಂಗ ಗೌರವ: ರಾಮಕೃಷ್ಣ ಬೆಳ್ತೂರು, ‘ಲೆಕ್ಕಕುಂಟು ಆಟಕ್ಕಿಲ್ಲ’ ನಾಟಕ ಪ್ರದರ್ಶನ, ತಂಡ: ಸ್ಪಷ್ಟ ಥಿಯೇಟರ್, ಆಯೋಜನೆ: ಭಾಗವತರು ಸಾಂಸ್ಕೃತಿಕ ಸಂಘಟನೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>