‘ತಮಿಳುನಾಡಿನ ಶಿವಕುಮಾರ್, ಐಡಿಎಫ್ಸಿ ಬ್ಯಾಂಕ್ನಲ್ಲಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಲಾಕ್ಡೌನ್ ವೇಳೆ ಕೆಲಸ ಹೋಗಿತ್ತು. ತನ್ನ ಐಷಾರಾಮಿ ಜೀವನಕ್ಕಾಗಿ ಹಲವರಿಂದ ₹ 10 ಲಕ್ಷ ಸಾಲ ಮಾಡಿದ್ದ. ಅದನ್ನು ತೀರಿಸಲು ಸ್ನೇಹಿತರೊಬ್ಬರ ಮೂಲಕ ಎಲ್ಐಸಿ ಹೌಸಿಂಗ್ ಕಂಪನಿಯ ವ್ಯವಸ್ಥಾಪಕ ಭಾಸ್ಕರ್ ಎಂಬುವರನ್ನು ಸಂಪರ್ಕಿಸಿದ್ದರು. ಆದರೆ, ಅವರು ಸಾಲ ಕೊಟ್ಟಿರಲಿಲ್ಲ. ಅವಾಗಲೇ ತನ್ನದೇ ಊರಿನ ಸಿದ್ಧಾರ್ಥ ಹಾಗೂ ಡೇವಿಡ್ ಜೊತೆ ಸೇರಿ ಕೃತ್ಯ ಎಸಗಿದ್ದ’ ಎಂದೂ ಹೇಳಿದರು.