‘ತನ್ನದೇನೂ ತಪ್ಪಿಲ್ಲವೆಂದಿದ್ದ ಭವರ್ ಲಾಲ್ ಜೀಪು ಹತ್ತಲು ನಿರಾಕರಿಸಿದ್ದರು. ಅವರ ಕುಟುಂಬದವರು ಸಹ ಸ್ಥಳಕ್ಕೆ ಬಂದು, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು. ಇದೇ ಸಂದರ್ಭದಲ್ಲೇ ಕೆಲ ಸಿಬ್ಬಂದಿ, ಭವರ್ ಲಾಲ್ ಅವರನ್ನು ಮಳಿಗೆಯಿಂದ ಹೊರಗೆ ಎಳೆದೊಯ್ದು ಜೀಪಿನಲ್ಲಿ ಕೂರಿಸಿದ್ದರು. ನಂತರ, ಠಾಣೆಗೆ ಕರೆದೊಯ್ದರು’ ಎಂದು ತಿಳಿಸಿದರು.