‘ಇದನ್ನೇ ರಾಜಕೀಯ ವ್ಯಕ್ತಿ ಮಾಡಿದ್ದರೆ ಹಿಂಡಿ ಹಾಕಿರೋರು. ಹುದ್ದೆಯ ಘನತೆಯೇ ಬೇರೆ, ವೈಯಕ್ತಿಕ ನಡವಳಿಕೆಯೇ ಬೇರೆ’ ಎಂದು ಬಿಜೆಪಿಯ ವಿ.ಸೋಮಣ್ಣ ವ್ಯಾಖ್ಯಾನಿಸಿದರು. ‘ಲಂಚದ ಆಮಿಷ ಒಡ್ಡಿದ್ದು ಯಾರು ಎನ್ನುವುದು ಗೊತ್ತಾಗಬೇಕಿತ್ತು. ಪ್ರಕರಣವನ್ನು ನ್ಯಾಯಮೂರ್ತಿಯವರು ಲಾಜಿಕಲ್ ಎಂಡ್ಗೆ ಒಯ್ಯಬೇಕಿತ್ತು’ ಎಂದು ರಮೇಶಕುಮಾರ್ ಪ್ರತಿಕ್ರಿಯಿಸಿದರು.