ಘಟಿಕೋತ್ಸವದಲ್ಲಿ (ಕುಳಿತವರು ಎಡದಿಂದ) ಜಿ.ವಿ.ಕೆ.ನಾಯ್ಡು ಎಚ್.ಕೆ.ಶ್ರೀಕಂಠ ಮತ್ತು ಟಿ.ಎಂ.ಅರವಿಂದ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಎನ್. ಚಲುವರಾಯಸ್ವಾಮಿ ಥಾವರಚಂದ್ ಗೆಹಲೋತ್ ಎಲ್.ಎಸ್. ಶಶಿಧರ ಮತ್ತು ಎಸ್.ವಿ.ಸುರೇಶ್ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ
ಕ್ವಾಂಟಮ್ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ ಮತ್ತು ಇತರ ತಂತ್ರಜ್ಞಾನಗಳು ಬಳಕೆ ಮಾಡುವ ಜತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಮರುಶೋಧಿಸಿ ಭವಿಷ್ಯದ ಕೃಷಿಯನ್ನು ಇನ್ನಷ್ಟು ಸುಸ್ಥಿರಗೊಳಿಸಬೇಕಿದೆ
ಎಲ್.ಎಸ್. ಶಶಿಧರ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ನಿರ್ದೇಶಕ