ಆಚಾರ್ಯ ಮಹಾಶ್ರಮಣಜಿ ಅವರ ಬರಹಗಳ ಕನ್ನಡಾನುವಾದ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದಕಾಂಗ್ರೆಸ್ನ ಹಿರಿಯ ಮುಖಂಡ ಶಿವರಾಜ ಪಾಟೀಲ,‘ಸಾಮರಸ್ಯ, ನೈತಿಕತೆ, ವ್ಯಸನ ಮುಕ್ತ ಎಂಬ ಮೂರು ಅಹಿಂಸಾ ಧ್ಯೇಯ ಇಟ್ಟುಕೊಂಡು ದೇಶ–ವಿದೇಶಗಳಲ್ಲಿ ಮಹಾಶ್ರಮಣಜಿ ಅವರು ಸಂಚರಿಸುತ್ತಿದ್ದಾರೆ. 19 ಸಾವಿರ ಕಿಲೋ ಮೀಟರ್ ಅಹಿಂಸಾ ಯಾತ್ರೆ ನಡೆಸಿ ಲಕ್ಷಾಂತರ ಭಕ್ತರಿಗೆ ಪ್ರವಚನ ನೀಡಿದ್ದಾರೆ’ ಎಂದರು.