‘ವಂಚನೆಗೀಡಾದ ಬಾಳಾಸಾಹೇಬ್ ಪಾಟೀಲ ಎಂಬುವರು ದೂರು ನೀಡಿದ್ದಾರೆ. ಬೆಂಗಳೂರಿನ ಪಂಡಿತ್ ನೂಲ, ಪ್ರಕಾಶ್ ನೂಲ, ಹಾಸನ ಹೇಮಾವತಿ ನಗರದ ಸತ್ಯನಾರಾಯಣ ರಾವ್, ಬೆಳಗಾವಿ ಹುಲಿಕಟ್ಟಿಯ ಸುರೇಂದ್ರ ಕರಾಡಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.