ಆಂಧ್ರ ಕಾಲೋನಿಯ ಕಾರ್ತಿಕ್ (21), ಮಾರತ್ತಹಳ್ಳಿಯ ಕೃಷ್ಣ (19), ಹೊಸಕೋಟೆಯ ಗೌತಮ್ (21), ಪ್ರದೀಪ್ (20), ಮತ್ತಿಕೆರೆಯ ಸಮೀರ್ (22), ಬಂಡೇಪಾಳ್ಯದ ಪ್ರಜ್ಞೇಶ್ (25), ಸೈಯ್ಯದ್ (20), ಸುಂದರ್ರಾಜ್ (19), ಗಾರೆಬಾವಿಪಾಳ್ಯದ ಸಂತೋಷ್ ಕುಮಾರ್ (20), ಹೆಬ್ಬಗೋಡಿಯ ಹೇಮಂತ್ ಕುಮಾರ್ (19), ಚನ್ನಪಟ್ಟಣದ ರುಹೀದ್ ಅಹಮದ್ (20) ಹಾಗೂ ತಮಿಳುನಾಡಿನ ಅಕ್ಬರ್ ಗುಲಾಬ್ (20) ಬಂಧಿತರು.