‘21 ನೇ ಶತಮಾನದ ನವಭಾರತಕ್ಕೆ ಅಗತ್ಯವಾದ ಸ್ವಾವಲಂಬನೆಯ ಭವ್ಯ ಸೌಧ. ಇದು ನಮ್ಮ ಪ್ರಜಾಪ್ರಭುತ್ವದ ದೀಪಸ್ತಂಭ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ವರ್ಣರಂಜಿತವಾಗಿ ಬಣ್ಣಿಸಿದ್ದಾರೆ. ಹೋಮ ಹವನ ನೆರವೇರಿಸಿ ವಿಧ್ಯುಕ್ತವಾಗಿ ಶಿಲಾನ್ಯಾಸವನ್ನೂ ನೆರವೇರಿಸಿದ್ದಾರೆ. ಇಷ್ಟು ಪ್ರಮುಖವಾದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳ ಉಪಸ್ಥಿತಿ ಏಕಿರಲಿಲ್ಲ’ ಎಂದು ಕೇಳಿದ್ದಾರೆ.