‘ಸಮಾಜದಲ್ಲಿ ಸಮಾನತೆ ಮೂಡಿಸುವ ಅಗತ್ಯವಿದೆ. ಮಹಿಳೆಯರು ರಾತ್ರಿ ವೇಳೆ ಹೊರಗಡೆ ಸಂಚರಿಸಬಾರದು ಎನ್ನುವುದು ಸರಿಯಲ್ಲ. ಪುರುಷರು ಹೊರಗಡೆ ಸಂಚರಿಸಿದರೆ ಯಾರು ಅವರನ್ನು ಪ್ರಶ್ನಿಸುವುದಿಲ್ಲ. ಆದರೆ, ಮಹಿಳೆಯರಿಗೆ ನೂರೆಂಟು ಪ್ರಶ್ನೆ ಹಾಕಲಾಗುತ್ತದೆ.ಮಹಿಳೆಯರು ಯಾವುದೇ ಸ್ಥಳದಲ್ಲಿ ವಾಹನ ಚಲಾಯಿಸಬಹುದು ಎಂಬುದನ್ನು ಈ ಜಾಥಾ ತೋರಿಸಿಕೊಟ್ಟಿದೆ’ ಎಂದುಡಾ. ರಮೇಶ್ ಕಂಚಾರ್ಲ ತಿಳಿಸಿದರು.