ತಿಪಟೂರು ತಾಲ್ಲೂಕಿನ ಹಾಲಕುರ್ಕಿ ಗ್ರಾಮದ ಯೋಗೇಶ್ (26) ಮತ್ತು ಈತ ಕಳವು ಮಾಡಿ ತರುವ ಮಾಲುಗಳನ್ನು ಪಡೆಯು
ತ್ತಿದ್ದ ಅಟ್ಟಿಕಾ ಗೋಲ್ಡ್ ಕಂಪನಿಯ ಬೊಮ್ಮನಹಳ್ಳಿ ಶಾಖೆಯ ಮ್ಯಾನೇಜರ್ ದೇವೇಂದ್ರ ಬಾಬು (26) ಬಂಧಿತರು. ಬಂಧಿತರಿಂದ ₹39.10 ಲಕ್ಷ ಮೌಲ್ಯದ 1.13 ಕೆ.ಜಿ. ಚಿನ್ನಾಭರಣ, 250 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಎರಡು ಬೈಕ್
ವಶಪಡಿಸಿಕೊಳ್ಳಲಾಗಿದೆ.