ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್

ADVERTISEMENT

ನಾಮಪತ್ರಕ್ಕೂ ಮುನ್ನ ಶಿವಲಿಂಗಕ್ಕೆ ಕೇಂದ್ರ ಸಚಿವ ಖೂಬಾ ಪೂಜೆ

ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಪಾಪನಾಶ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಗುರುವಾರ ವಿಶೇಷ ಪೂಜೆ ಸಲ್ಲಿಸಿದರು.
Last Updated 18 ಏಪ್ರಿಲ್ 2024, 6:57 IST
ನಾಮಪತ್ರಕ್ಕೂ ಮುನ್ನ ಶಿವಲಿಂಗಕ್ಕೆ ಕೇಂದ್ರ ಸಚಿವ ಖೂಬಾ ಪೂಜೆ

ಉಡುಪಿ ಹೋಟೆಲ್‌ ವಿರುದ್ಧ ಕೇಸ್‌: 19 ಗೃಹಬಳಕೆ ಸಿಲಿಂಡರ್‌ ಜಪ್ತಿ

ನಗರದ ಸಿದ್ದಿ ವಿನಾಯಕ ದರ್ಶಿನಿ ಉಡುಪಿ ಹೋಟೆಲ್‌ ಮೇಲೆ ಬುಧವಾರ ದಾಳಿ ನಡೆಸಿರುವ ಆಹಾರ ಇಲಾಖೆಯ ಅಧಿಕಾರಿಗಳು ಗೃಹ ಬಳಕೆಯ 19 ಎಲ್‌ಪಿಜಿ ಸಿಲಿಂಡರ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
Last Updated 17 ಏಪ್ರಿಲ್ 2024, 15:49 IST
ಉಡುಪಿ ಹೋಟೆಲ್‌ ವಿರುದ್ಧ ಕೇಸ್‌:
19 ಗೃಹಬಳಕೆ ಸಿಲಿಂಡರ್‌ ಜಪ್ತಿ

ಬೀದರ್ | ಮಾಜಿ ಶಾಸಕ ರಮೇಶಕುಮಾರ ಪಾಂಡೆ ನಿಧನ

ಮಾಜಿ ಶಾಸಕ ರಮೇಶಕುಮಾರ ಪಾಂಡೆ (90) ನಗರದಲ್ಲಿ ಬುಧವಾರ ಸಂಜೆ ನಿಧನರಾದರು.
Last Updated 17 ಏಪ್ರಿಲ್ 2024, 14:29 IST
ಬೀದರ್ | ಮಾಜಿ ಶಾಸಕ ರಮೇಶಕುಮಾರ ಪಾಂಡೆ ನಿಧನ

ಮೋದಿ ವಿಲಾಸಿ ಜೀವನ, ದುಂದುವೆಚ್ಚಕ್ಕೆ ದೇಶ ದಿವಾಳಿ: ಬಿ.ಆರ್‌. ಪಾಟೀಲ ಆರೋಪ

‘ಪ್ರಧಾನಿ ನರೇಂದ್ರ ಮೋದಿಯವರ ವಿಲಾಸಿ ಜೀವನ, ದುಂದುವೆಚ್ಚದಿಂದ ದೇಶ ದಿವಾಳಿಯಾಗಿದೆ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ, ಆಳಂದ ಶಾಸಕ ಬಿ.ಆರ್‌.ಪಾಟೀಲ ಆರೋಪಿಸಿದರು.
Last Updated 17 ಏಪ್ರಿಲ್ 2024, 13:44 IST
ಮೋದಿ ವಿಲಾಸಿ ಜೀವನ, ದುಂದುವೆಚ್ಚಕ್ಕೆ ದೇಶ ದಿವಾಳಿ: ಬಿ.ಆರ್‌. ಪಾಟೀಲ ಆರೋಪ

ನಮ್ಮ ಗ್ಯಾರಂಟಿ ಬೇಕಾ, ಮೋದಿ ಸುಳ್ಳಿನ ಗ್ಯಾರಂಟಿ ಬೇಕಾ?– ಈಶ್ವರ ಬಿ. ಖಂಡ್ರೆ

‘ನಾವು ನುಡಿದಂತೆ ನಡೆದಿದ್ದೇವೆ. ಐದೂ ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಅದರ ಪ್ರಯೋಜನ ಜನರಿಗೆ ಸಿಗುತ್ತಿದೆ. ಈಗ ನೀವೇ ತೀರ್ಮಾನಿಸಿ, ನಮ್ಮ ಗ್ಯಾರಂಟಿ ಬೇಕಾ, ಮೋದಿ ಸುಳ್ಳಿನ ಗ್ಯಾರಂಟಿ ಬೇಕಾ?’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಜನರನ್ನು ಕೇಳಿದರು. ಆಗ ಜನ ಕಾಂಗ್ರೆಸ್‌ ಗ್ಯಾರಂಟಿ ಎಂದು ಕೂಗಿದರು.
Last Updated 17 ಏಪ್ರಿಲ್ 2024, 13:06 IST
ನಮ್ಮ ಗ್ಯಾರಂಟಿ ಬೇಕಾ, ಮೋದಿ ಸುಳ್ಳಿನ ಗ್ಯಾರಂಟಿ ಬೇಕಾ?– ಈಶ್ವರ ಬಿ. ಖಂಡ್ರೆ

ರೈತರ ಬೆಳೆವಿಮೆ ಹಣ ಎಲ್ಲಿಗೆ ಹೋಗಿದೆ? ಕೇಂದ್ರ ಸಚಿವರೇ ಉತ್ತರಿಸಿ– ಸಾಗರ್‌ ಖಂಡ್ರೆ

‘ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯ ರೈತರು ₹15 ಕೋಟಿ ಪ್ರೀಮಿಯಂ ಕಟ್ಟಿದ್ದಾರೆ. ಬೆಳೆ ಹಾನಿಯಾದ ರೈತರಿಗೆ ₹80 ಲಕ್ಷವಷ್ಟೇ ಬಂದಿದೆ. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ?’ ನನ್ನ ಈ ಪ್ರಶ್ನೆಗೆ ಕೇಂದ್ರ ಸಚಿವ ಭಗವಂತ ಖೂಬಾ ಉತ್ತರಿಸಬೇಕೆಂದು ಕಾಂಗ್ರೆಸ್‌ ನ ಸಾಗರ್‌ ಖಂಡ್ರೆ ಆಗ್ರಹಿಸಿದರು.
Last Updated 17 ಏಪ್ರಿಲ್ 2024, 12:38 IST
ರೈತರ ಬೆಳೆವಿಮೆ ಹಣ ಎಲ್ಲಿಗೆ ಹೋಗಿದೆ? ಕೇಂದ್ರ ಸಚಿವರೇ ಉತ್ತರಿಸಿ– ಸಾಗರ್‌ ಖಂಡ್ರೆ

ಸಾಗರ್ ಖಂಡ್ರೆ ಮತ್ತೊಂದು ನಾಮಪತ್ರ ಸಲ್ಲಿಕೆ; ರೋಡ್ ಷೋ ಆರಂಭ

ಸಾಗರ್ ಖಂಡ್ರೆ ಮತ್ತೊಂದು ನಾಮಪತ್ರ ಸಲ್ಲಿಕೆ; ರೋಡ್ ಷೋ ಆರಂಭ
Last Updated 17 ಏಪ್ರಿಲ್ 2024, 6:46 IST
ಸಾಗರ್ ಖಂಡ್ರೆ ಮತ್ತೊಂದು ನಾಮಪತ್ರ ಸಲ್ಲಿಕೆ; ರೋಡ್ ಷೋ ಆರಂಭ
ADVERTISEMENT

ಬೀದರ್‌: 36 ಪರೀಕ್ಷಾ ಕೇಂದ್ರಗಳಲ್ಲಿ ಯುಜಿ –ಸಿಇಟಿ ಪರೀಕ್ಷೆ

ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾಹಿತಿ
Last Updated 16 ಏಪ್ರಿಲ್ 2024, 16:24 IST
ಬೀದರ್‌: 36 ಪರೀಕ್ಷಾ ಕೇಂದ್ರಗಳಲ್ಲಿ ಯುಜಿ –ಸಿಇಟಿ ಪರೀಕ್ಷೆ

ಬಸವಕಲ್ಯಾಣದ ಲಖನ್ ಸಿಂಗ್‌ಗೆ ಯುಪಿಎಸ್‌ಸಿಯಲ್ಲಿ 756ನೇ ರ್‍ಯಾಂಕ್‌

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಲಖನ್ ಸಿಂಗ್‌ ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2023 ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 756ನೇ ರ್‍ಯಾಂಕ್‌ ಪಡೆದಿದ್ದಾರೆ.
Last Updated 16 ಏಪ್ರಿಲ್ 2024, 16:23 IST
ಬಸವಕಲ್ಯಾಣದ ಲಖನ್ ಸಿಂಗ್‌ಗೆ ಯುಪಿಎಸ್‌ಸಿಯಲ್ಲಿ 756ನೇ ರ್‍ಯಾಂಕ್‌

ಡಿಸಿಸಿ ಬ್ಯಾಂಕ್‌ ದಾಳಿಗೂ ನನಗೂ ಸಂಬಂಧವಿಲ್ಲ: ಸಚಿವ ಭಗವಂತ ಖೂಬಾ

ಉಪ್ಪು ತಿಂದವರು ನೀರು ಕುಡಿಯಲೇಬೇಕು–ಕೇಂದ್ರ ಸಚಿವ ಭಗವಂತ ಖೂಬಾ
Last Updated 16 ಏಪ್ರಿಲ್ 2024, 16:09 IST
ಡಿಸಿಸಿ ಬ್ಯಾಂಕ್‌ ದಾಳಿಗೂ ನನಗೂ ಸಂಬಂಧವಿಲ್ಲ: ಸಚಿವ ಭಗವಂತ ಖೂಬಾ
ADVERTISEMENT