ಬಸವೇಶ್ವರ ದೇವಸ್ಥಾನ ಸಮಿತಿ ನಿರ್ದೇಶಕರಾದ ವಿಜಯಲಕ್ಷ್ಮಿ ಗುರುನಾಥ ಗಡ್ಡೆ ಅವರನ್ನು ಸನ್ಮಾನಿಸಲಾಯಿತು. ಭಾಲ್ಕಿ ಗುರುಬಸವ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ್, ಡಾ.ಎಸ್.ಬಿ.ದುರ್ಗೆ, ಚಂದ್ರಕಾಂತ ಜಾಧವ, ಎಇಇ ವಿಶ್ವನಾಥ ಧರಣೆ, ವೀರೇಶ ಕುಂಬಾರ, ಶಾಲಿವಾನ ಬಿರಾದಾರ, ಶಿವಶರಣಯ್ಯ ಮಠಪತಿ ಪಾಲ್ಗೊಂಡಿದ್ದರು.