ಉದ್ಘಾಟನಾ ಸಮಾರಂಭದ ನಂತರ ಲಾಡಗೇರಿ ಹಿರೇಮಠದಲ್ಲಿ ದಂತ ತಪಾಸಣೆ ನಡೆಯಿತು.
ದಂತ ತಪಾಸಣೆಗೆ ಕೆಆರ್ಇ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಚಾಲನೆ ನೀಡಿದರು.
ಕೆಆರ್ಇ ಸಂಸ್ಥೆಯ ಟ್ರಸ್ಟಿ ಚನ್ನಬಸಪ್ಪ ಹಾಲಹಳ್ಳಿ, ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ್ ಪಾಟೀಲ, ಆಡಳಿತ ಮಂಡಳಿ ಸದಸ್ಯ ಚಂದ್ರಕಾಂತ ಶೆಟಕಾರ್, ನಿರ್ದೇಶಕ ರವಿ ಹಾಲಹಳ್ಳಿ, ಎನ್ಎಸ್ಎಸ್ ಅಧಿಕಾರಿಗಳಾದ ಎ.ಡಿ. ಶೆಟಕಾರ್, ಸೋಮನಾಥ ಬಿರಾದಾರ, ಮಧುಸೂಧನ್ ಕುಲಕರ್ಣಿ, ಡಾ. ಚಂದ್ರಶೇಖರ ಗೌಡ ಪಾಟೀಲ, ಡಾ. ಶರತಚಂದ್ರ ಪಾಟೀಲ, ಸಿದ್ಧನಗೌಡ ಆರ್. ಇದ್ದರು.
ಡಾ. ರಾಣಿಬಾಯಿ ಸ್ವಾಗತಿಸಿದರು. ಪಲ್ಲವಿ ವಂದಿಸಿದರು.