ತಾಲ್ಲೂಕು ಘಟಕಗಳ ಪದಾಧಿಕಾರಿಗಳು: ಔರಾದ್: ಬಂಡೆಪ್ಪ ಕೋಟೆ (ಗೌರವಾಧ್ಯಕ್ಷ), ದತ್ತಾತ್ರಿ ಬಾಪುರೆ (ಅಧ್ಯಕ್ಷ), ವಿಲಾಸರಾವ್ ಮೇತ್ರೆ, ಮಲ್ಲಿಕಾರ್ಜುನ ಜಂಬಗಿ (ಉಪಾಧ್ಯಕ್ಷ), ರಾಜಕುಮಾರ ಮುದಾಳೆ (ಕಾರ್ಯದರ್ಶಿ), ಅಂಬರೀಷ್ ಮುದಾಳೆ (ಸಂಘಟನಾ ಕಾರ್ಯದರ್ಶಿ), ವಿಜಯಕುಮಾರ ಬಾಳೂರೆ, ನಾಗನಾಥ ಕೋಟೆ, ಸಂಘಗೊಂಡ ಮೇತ್ರೆ, ಬೀರಪ್ಪ ಮೇತ್ರೆ, ಶಿವಕಾಂತ ರ್ಯಾಕಲೆ, ಲಕ್ಷ್ಮಣ ಭಂಗೆ, ಶ್ರೀಕಾಂತ ಮೇತ್ರೆ, ಸಚಿನ್ ಭಂಗೆ ಮತ್ತು ಅರ್ಜುನ ಭಂಗೆ (ಕಾರ್ಯಕಾರಿಣಿ ಸದಸ್ಯರು).
ಕಮಲನಗರ: ಕಲ್ಲಪ್ಪ ಹುಲಸೂರು (ಗೌರವಾಧ್ಯಕ್ಷ), ಜ್ಞಾನೇಶ್ವರ ಹಿಪ್ಪಳಗಾಂವ್ (ಅಧ್ಯಕ್ಷ), ಓಂಕಾರ ಚಾಂದೊರಿ (ಉಪಾಧ್ಯಕ್ಷ), ಮಲ್ಲಿಕಾರ್ಜುನ ಹೊಳಸಮುದ್ರ (ಕಾರ್ಯದರ್ಶಿ), ನರಸಿಂಗ್ ಮೇತ್ರೆ, ಬಸವರಾಜ ಗುಡಮೆ, ಪರಶುರಾಮ ಮೇತ್ರೆ, ರಾಜಕುಮಾರ ಮಾಳಗೆ, ಅಮೂಲ ಮಾಳಗೆ ಹಾಗೂ ಹಣಮಂತ ಮಾಳಗೆ (ಸಂಘಟನಾ ಕಾರ್ಯದರ್ಶಿ).
ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಪ್ರಮುಖರಾದ ರಾಜಕುಮಾರ ಮೇತ್ರೆ, ಗಣಪತಿ ಮೇತ್ರೆ, ಸಂದೀಪ್ ಮೇತ್ರೆ, ಮಾದಪ್ಪ ಕೋಟೆ, ಬಾಲಾಜಿ ಅಮರವಾಡಿ, ಅನಿಲ್ ಚಾಂದೊರಿ, ದಯಾನಂದ ಮೇತ್ರೆ, ವಿಲಾಸ ಖಂಡಿವಾಲೆ, ದೇವಿದಾಸ ಹೊನ್ನಾಳೆ ಇದ್ದರು.