ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ರೇವಣಸಿದ್ದ ಜಾಡರ, ನಗರ ಕಾರ್ಯದರ್ಶಿ ವಿಕಾಸ ಚೋರಮಲ್ಲೆ, ಸಂಚಾಲಕ ನಿಖಿಲ್ ಹಿಂಗೆ, ಅರವಿಂದ ಸುಂದಾಳಕರ್, ಅಮರ ಸುಲ್ತಾನಪೂರೆ, ಮಾಣಿಕರಾವ್ ಪಾಟೀಲ, ವೀರೇಶ ಜಾಡರ್ ರೇಕುಳಗಿ, ಮಮತಾ ಭಂಡಾರೆ, ಸಂಜನಾ, ಸೀಮಾ ಬೇಗಂ, ಅಮ್ರಿನ್, ಅಂಬಿಕಾ, ರುಹಾನ್, ಆರತಿ, ರೋಜಮೇರಿ, ನಜ್ಮಾ, ಸ್ವಾತಿ ಇದ್ದರು.