ಬ್ಯಾಂಕ್ ಶ್ರಮದಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿಯಾದ 8,05,001 ರೈತರ ಅರ್ಜಿಗಳು ₹ 48.61 ಕೋಟಿ ಪ್ರಿಮಿಯಂ ಪಾವತಿಸಿವೆ. ಈ ಪೈಕಿ 2016-17, 2018-19ರಲ್ಲಿ ಬೆಳೆ ನಷ್ಟವಾಗಿ, ರೈತರಿಗೆ ಬೆಳೆ ವಿಮೆಯ ಪರಿಹಾರದ ಮೊತ್ತವಾಗಿ ₹ 302.08 ಕೋಟಿ ಲಭಿಸಿದ್ದು, ಜಿಲ್ಲೆಯ 2,58,016 ರೈತರು ಲಾಭ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.