ಕಲ್ಲಂಗಡಿಯಲ್ಲಿ ಮಹಾತ್ಮ ಗಾಂಧಿ, ಸುಭಾಚ್ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿ,
ಬಸವಣ್ಣ, ಅಂಬೇಡ್ಕರ್, ತುಮಕೂರಿನ ಸಿದ್ಧಗಂಗಾ ಮಠದ ಲಿಂ.ಶಿವಕುಮಾರ ಸ್ವಾಮೀಜಿ, ತಿರುಪತಿಯ ಬಾಲಾಜಿ,
ದ.ರಾ. ಬೇಂದ್ರೆ ಮೊದಲಾದವರ ಚಿತ್ರಗಳನ್ನು ಕೆತ್ತಲಾಗಿದೆ. ಹಲವು ಬಗೆಯ ಹೂವುಗಳು ಕೂಡ ಪ್ರದರ್ಶನದಲ್ಲಿ ಇವೆ.