ಸಂಸದ ಭಗವಂತ ಖೂಬಾ, ಬಸವಕಲ್ಯಾಣದ ನಿಜಗುಣಾನಂದ ಸ್ವಾಮಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟೆ, ಗ್ರಾಪಂ ಉಪಾಧ್ಯಕ್ಷ ಸಂತೋಷ ಬಿರಾದಾರ, ಶಾಂತಕುಮಾರ ಬಿರಾದಾರ, ಪ್ರಭುರಾವ ಬಿರಾದಾರ, ರಾಜಕುಮಾರ ಬಿರಾದಾರ, ಶಿವರಾಜ ಪಾಟೀಲ, ರಾಚಪ್ಪ ಪಾಟೀಲ, ಬಸವರಾಜ ಶಿವಣಕರ, ರಾಜಕುಮಾರ ಪೊಲೀಸ್ ಪಾಟೀಲ, ಡಾ.ನಂದಕಿಶೋರ ದಂಡವತೆ, ಪ್ರಕಾಶ ಸೋಲ್ಲಪುರೆ, ಬಾನಾ ಸೋಲ್ಲಪುರೆ, ಕಲ್ಲಪ್ಪ ಶಿವಣಕರ ಹಾಗೂ ಚನ್ನಬಸವ ಘಾಳೆ ಇದ್ದರು.