‘ಮುಂಬರುವ ದಿನಗಳಲ್ಲಿ ಗ್ರಾ.ಪಂ ವ್ಯಾಪ್ತಿಯ ಮುಧೋಳ(ಕೆ), ತೋರಣಾ, ತೋರಣಾವಾಡಿ ಈ ಮೂರು ಗ್ರಾಮಗಲ್ಲಿನ ಎಲ್ಲ ಚರಂಡಿಗಳು ಮೊದಲು ಸ್ವಚ್ಛಗೊಳಿಸಬೇಕು. ವಿಳಂಬ ನೀತಿ ಅನುಸರಿಸಿದ್ದಲ್ಲಿ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಕುಶಾಲ ಸಿಂಧೆ, ಪ್ರಜ್ಞಾವಂತ ಕಾಂಬಳೆ, ಬಾಲಾಜಿ, ಕಿಶನ ಸಿಂಧೆ, ಪ್ರಶಾಂತ ಕಾಂಬಳೆ, ದೀಪಕ ಡೊಂಗರೆ, ಪ್ರಕಾಶ ಮಾಡೆ, ಬಾಲಾಜಿ ಡೊಂಗರೆ ಎಚ್ಚರಿಸಿದರು.