ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಡಾ. ಬಿ.ಆರ್. ಅಂಬೇಡ್ಕರ್ ಕಲ್ಚರಲ್ ಆ್ಯಂಡ್ ವೆಲ್ಫೇರ್ ಸೊಸೈಟಿಯ ನಿರ್ದೇಶಕ ಅನಿಲಕುಮಾರ ಬೆಲ್ದಾರ್, ಜೆಸ್ಕಾಂ ನಿರ್ದೇಶಕ ಬಾಬುರಾವ್ ಕಾರಬಾರಿ, ಮುಖ್ಯಶಿಕ್ಷಕ ಪವೀಣ ಪಾಟೀಲ, ಮಹತ್ಮಾ ಜ್ಯೋತಿಬಾ ಫುಲೆ ವೃದ್ಧಾಶ್ರಮದ ಮೇಲ್ವಿಚಾರಕಿ ಬಾಲಾಜಿ ಪಿ, ಸಾವಿತ್ರಿ, ನೀಲಮ್ಮ, ಮಲಾಕಿ ಮೈಕಲ್, ರೇಣುಕಾ ಗೋಪಿಚಂದ್ ತಾಂದಳೆ, ರೈಚಲ್ ರಾಣಿ, ಬಾಲಾಜಿ ಇದ್ದರು. ವಿಜಯಲಕ್ಷ್ಮಿ ನಾಗೂರೆ ನಿರೂಪಿಸಿದರು.