ಜಿಲ್ಲಾ ಎಸ್ಪಿ ಪಟ್ಟಣದ ಎಪಿಎಂಸಿ ಹಿಂಬದಿಯ ಮುರಾದ್ ಮಸೀದಿಯ ನಾಸೀರ್ ಮೌಲಾನಾ ಅವರನ್ನು ಲಾಕ್ಡೌನ್ ಇರುವ ಕಾರಣ ಮನೆಯಿಂದ ಹೊರ ಬರದಂತೆ ಪೊಲೀಸರುಎಚ್ಚರಿಕೆ ನೀಡಿದರು. ಆಗ ನಾಸೀರ್ ಮತ್ತು ಬಸವರಾಜ್ ಮಧ್ಯೆ ಮಾತಿನ ಚಕಮಕಿ ನಡೆದು, ಬಸವರಾಜ್ ಲಾಠಿ ಬೀಸಿದ್ದರಿಂದ ನಾಸೀರ್ ಅವರ ಮೂಗಿನ ಎಲುಬು ಮುರಿಯಿತು. ಅವರನ್ನು ಕಲಬುರ್ಗಿಯ ಆಸ್ಪತ್ರೆಗೆ ಕಳಿಸಲಾಗಿದೆ.