ಪ್ರೊಬೆಷ್ನರಿ ಐಎಎಸ್ ಅಧಿಕಾರಿ ಕೀರ್ತನಾ, ತಹಶೀಲ್ದಾರರಾದ ಅಣ್ಣಾರಾವ್ ಪಾಟೀಲ, ಶಕೀಲ್ ಅಹಮ್ಮದ್, ಗೇಡ್ 2 ತಹಶೀಲ್ದಾರ್ ಮಂಜುನಾಥ ಪಂಚಾಳ, ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಉಪಾಧ್ಯಕ್ಷರಾದ ಡಾ. ವೈಶಾಲಿ, ರೂಪಾದೇವಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಗೌರವ ಸಲಹೆಗಾರ ಶಿವರಾಜ ಕಪಲಾಪೂರೆ, ನಿರ್ದೇಶಕರಾದ ಗಣಪತಿ ಜಮಾದಾರ್, ಸುಮತಿ ರುದ್ರಾ, ಮಲ್ಲಮ್ಮ ಕಾರಬಾರಿ, ಸಂಗಮೇಶ, ನೀಲಕಂಠ ಬಿರಾದಾರ, ಶಿವಶಂಕರ, ಇಮಾನುವೆಲ್, ಶಾಬೊದ್ದಿನ್, ಹುಲೆಪ್ಪ ರೆಡ್ಡಿ, ರವೀಂದ್ರ ಗಾದಗಿ, ಶಿವಾನಂದ ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.