ಜೀವನದಲ್ಲಿ ಸಂತೃಪ್ತಿಗಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲ. ಇರುವುದರಲ್ಲೇ ತೃಪ್ತಿಪಟ್ಟುಕೊಳ್ಳಬೇಕು. ಇಲ್ಲದ್ದನ್ನು ಬಯಸಿ ನೆಮ್ಮದಿ ಹಾಳು ಮಾಡಿಕೊಳ್ಳಬಾರದು ಎಂದು ಹೇಳಿದರು. ಗ್ರಾಮದ ಮುಖ್ಯ ದ್ವಾರದಿಂದ ಶ್ರೀಗಳನ್ನು ಮೆರವಣಿಗೆ ಮೂಲಕ ಹನುಮಾನ ಮಂದಿರಕ್ಕೆ ಕರೆ ತರಲಾಯಿತು. ಪ್ರಮುಖರಾದ ವಿಜಯಕುಮಾರ ಮೇತ್ರೆ, ಸಂಗಮೇಶ ಡಾವರಗಾಂವ, ವೆಂಕಟ ಸುತಾರ, ಧನರಾಜ ಕಂದಗೊಳೆ, ಸಂತೋಷ ಉಕಾಜೀ, ಈಶ್ವರ ಕೋಳಿ, ಕಿರಣ ಬಿದೆ ಇದ್ದರು.