ಕೆಂಪೇನ ಮಠದ ಚನ್ನಮಲ್ಲ ಸ್ವಾಮೀಜಿ ನೇತೃತ್ವ ವಹಿಸಿದ್ದರು. ನೀಲೇಶ ಖೂಬಾ, ದಾವೂದ್ ಮಂಠಾಳ, ವಿಕಾಸ ಪಾಟೀಲ, ಬಾಬುರಾವ ಹಿಂಶೆ, ರತಿಕಾಂತ ಮುರೂಢ, ಸುಭಾಷ ರಗಟೆ, ಸಂತೋಷ ಬಿರಾದಾರ, ದಯಾನಂದ ಬೇಲೂರೆ, ಶಂಕರ ಮದಕಟ್ಟಿ, ಸುಭಾಷ ಕುದ್ರೆ, ಪ್ರದೀಪ ಗಡವಂತೆ, ನಾಗೇಶ ಇಲ್ಲಾಮಲ್ಲೆ ಪಾಲ್ಗೊಂಡಿದ್ದರು. ನವಲಿಂಗಕುಮಾರ ಪಾಟೀಲ, ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಅಂಬರೀಶ ಭೀಮಾಣೆ ನಿರೂಪಿಸಿದರು. ಲೋಕೇಶ ಮೋಳಕೇರೆ ವಂದಿಸಿದರು. ನಂತರ ಪಲ್ಲಕ್ಕಿ ಮೆರವಣಗೆ ಆಯೋಜಿಸಿ ಅಗ್ಗಿ ತುಳಿಯಲಾಯಿತು.