ಮೆರವಣಿಗೆ ಅಲ್ಲಿಂದ ಸಾಗಿದ ನಂತರ ಪರಿಸ್ಥಿತಿ ಶಾಂತಗೊಂಡಿತು. ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಡಾ.ಎಸ್.ಬಿ.ದುರ್ಗೆ, ರೇವಣಪ್ಪ ರಾಯವಾಡೆ, ಬಸವರಾಜ ಬಾಲಿಕಿಲೆ, ಶಶಿಕಾಂತ ದುರ್ಗೆ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ, ವಿಭೂತಿ ಬಸವಾನಂದ, ಸುಭಾಷ ಹೊಳಕುಂದೆ, ಅಶೋಕ ನಾಗರಾಳೆ ಪಾಲ್ಗೊಂಡಿದ್ದರು.