ಬಸವ ಧರ್ಮ ಮಾನವರನ್ನು ಶಿವ ಸ್ವರೂಪಿಗಳಾಗಿ ಕಾಣಲು ಸೂಚಿ ಸುತ್ತದೆ. ಈ ಧರ್ಮದಲ್ಲಿ ಎಲ್ಲವೂ ವೈಜ್ಞಾನಿಕತೆಯಿಂದ ಕೂಡಿದೆ. ಮೂಢ ನಂಬಿಕೆ, ಕಂದಾಚಾರ, ಅನಿಷ್ಟ ಆಚರಣೆಗಳಿಗೆ ಇಲ್ಲಿ ಅವಕಾಶ ವಿಲ್ಲ. ಮನಸ್ಸು ಏಕಾತ್ಮದಿಂದ ಲೋಕಾ ತ್ಮದ ಕಡೆಗೆ ಬರಲು ಪ್ರತಿಯೊ ಬ್ಬರು ಅಷ್ಟಾವರಣ, ಷಟಸ್ಥಲ, ಪಂಚಾ ಚಾರಗಳ ಬಗ್ಗೆ ತಿಳಿದುಕೊಂಡು ಅವು ಗಳ ಆಶಯದಂತೆ ಬದುಕು ನಡೆಸಬೇಕು ಎಂದು ತಿಳಿಸಿದರು.