ನಿವೃತ್ತ ಶಿಕ್ಷಕ ಚನ್ನಬಸಪ್ಪ ಪತಂಗೆ, ಶಿವಪುತ್ರಪ್ಪ ಕಣಜೆ, ಶಿವಕುಮಾರ ಮಾಶೆಟ್ಟೆ, ಮಹಾದೇವ, ಡಾ. ಮಹೇಶ ಪಾಟೀಲ, ಜಯಪ್ರಕಾಶ ಸದಾನಂದೆ, ಶಿವಕುಮಾರ ಜಡಗೆ ಮಾತನಾಡಿದರು. ಶಂಕರಣ್ಣ ಕೊಳಕೂರ, ಆನಂದ ಪಾಟೀಲ, ವೀರಶೆಟ್ಟಿ, ಶ್ರೀದೇವಿ ಕಾಕನಾಳೆ, ಸುಮಿತ್ರಾ ದಾವಣಗಾಂವೆ, ಸುಭಾಷ ಪತಂಗೆ, ರಮೇಶ ಪತಂಗೆ, ಶಿವಕುಮಾರ ಮಾಶೆಟ್ಟೆ, ಬಾಬುರಾವ ರಾಜೋಳೆ, ಗುರುನಾಥಪ್ಪ ಹತ್ತೆ, ಸಂಗಮೇಶ ಕಣಜೆ, ವಿಜಯಲಕ್ಷ್ಮೀ ರಾಜೋಳೆ, ಕಸ್ತೂರಿಬಾಯಿ ಭೂಶೆಟ್ಟೆ, ಶಶಿಕಲಾ ನಾಗೂರೆ, ಭಾಗ್ಯವತಿ ಚಿಮ್ಮಾ ಇದ್ದರು.