ಬಸವಕಲ್ಯಾಣದ ತ್ರಿಪುರಾಂತ ಕೆರೆ ದಂಡೆಯಲ್ಲಿನ ಮುಖ್ಯ ರಸ್ತೆಯ ಸೇತುವೆ ಹದಗೆಟ್ಟಿದ್ದರಿಂದ ಅಪಾಯ ಸಂಭವಿಸುವ ಸಾಧ್ಯತೆಯಿದೆ
ಬಸವಕಲ್ಯಾಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ವಾಹನ ದಟ್ಟಣೆ ಆಗಿರುವುದು
ಬಸವಕಲ್ಯಾಣದ ಮುಖ್ಯ ರಸ್ತೆ ಪಕ್ಕದಲ್ಲಿ ಹೀಗೆ ವಾಹನಗಳನ್ನು ನಿಲ್ಲಿಸುವುದರಿಂದಲೂ ತೊಂದರೆ ಆಗುತ್ತಿದೆ
ಬಸವಕಲ್ಯಾಣದ ಮುಖ್ಯ ರಸ್ತೆಯ ನೋಟ

ಸ್ವಲ್ಪವೂ ಆಡೆತಡೆಯಾದರೆ ಕೆಲ ಸಮಯದಲ್ಲಿಯೇ ನೂರಾರು ವಾಹನಗಳು ಜಮಾವಣೆಯಾಗಿ ತೊಂದರೆ ಆಗುತ್ತಿದೆ. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು
ಈಶ್ವರ ಸೋನಾರ ವ್ಯಾಪಾರಿ
ಕೋಟೆ ಹತ್ತಿರದಿಂದ ರಿಂಗ್ ರೋಡ್ ಹೋಗುವಂತೆ ಮೊದಲೇ ಯೋಜನೆ ಸಿದ್ಧಗೊಂಡಿದೆ. ಅದಕ್ಕಿಂತ ಅರ್ಧ ಕಿ.ಮೀ. ದೂರದಲ್ಲಿ ರಸ್ತೆಯಾದರೆ ಅನುಕೂಲ ಆಗುತ್ತದೆ
ತಹಶೀನಅಲಿ ಜಮಾದಾರ ಮಾಜಿ ಸದಸ್ಯ ನಗರಸಭೆ