<p>ಭಾಲ್ಕಿ: ಪಟ್ಟಣದ ಕನಕ ಭವನದಲ್ಲಿ ತಾಲ್ಲೂಕು ಗೊಂಡ ಕುರುಬ ನೌಕರರ ಸಂಘದ ತಾಲ್ಲೂಕು ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.</p>.<p>ಪದಾಧಿಕಾರಿಗಳ ವಿವರ: ಶ್ರೀಮಂತ ಗಣೇಶವಾಡೆ (ಗೌರವಾಧ್ಯಕ್ಷ), ಅರ್ಜುನ ಸೂರ್ಯವಂಶಿ (ಅಧ್ಯಕ್ಷ), ಸತೀಶ ಸಿದ್ದೇಶ್ವರೆ, ಮಹಾನಂದಾ ಅಪ್ಟೆ (ಉಪಾಧ್ಯಕ್ಷ), ಆನಂದ ಹಳೆಂಬುರೆ (ಪ್ರಧಾನ ಕಾರ್ಯದರ್ಶಿ), ದೇವಿದಾಸ ಮೇತ್ರೆ (ಖಜಾಂಚಿ), ಅಮೊಲ ಮೇತ್ರೆ (ಸಹ ಖಜಾಂಚಿ), ಕಾಮರಾಯ ಜಗ್ಗಿನವರ, ಸತೀಶ ಗುಂಜರ್ಗೆ (ಸಂಘಟನಾ ಕಾರ್ಯದರ್ಶಿ), ಬಸವಂತ ಶೇರಿಕಾರ, ಮಾರುತಿ ಬಾನೆ, ಅಂಬ್ರೇಶ ದೇಸೊಳೆ (ಸಹ ಸಂಘಟನಾ ಕಾರ್ಯದರ್ಶಿ), ಅಶೋಕ ಮಲ್ಲೇಶಿ, ಪಂಡಿತ ಬಿರಾದಾರ (ಸಹ ಕಾರ್ಯದರ್ಶಿ), ರಮೇಶ ಬರ್ಮಾ, ಮಾದಪ್ಪ ಜಬಾಡೆ ಗೌರವ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.</p>.<p>ಪ್ರಮುಖರಾದ ನಿರಂಜಪ್ಪ ಪಾತ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.</p>.<p>ಪ್ರಮುಖರಾದ ಶಿವಶರಣಪ್ಪ ಛತ್ರೆ, ಅಶೋಕ ಬರ್ಮಾ, ಬಾಜಿರಾವ್ ಮೇತ್ರೆ, ಭೀಮರಾವ್ ಗೀರಿ, ಹಣಮಶೇಟ್ಟಿ ಸಿದ್ದೇಶ್ವರೆ, ದಯಾನಂದ ಕಣಜೆ, ಶಿವಾಜಿ ದಂಡಿನ, ಬಸವರಾಜ, ಅಶೋಕ ಮೊಸಳೆ, ಮಲ್ಲಿಕಾರ್ಜುನ ಮಲ್ಲೇಶಿ, ದತ್ತು ಮುದ್ದಾಳೆ, ಜಾಲಿಂದರ ಮೇತ್ರೆ, ದೀಪಕ ಹೊನ್ನಾಳೆ, ಅನ್ನಪೂರ್ಣಾ ಮೇತ್ರೆ, ಧೋಂಡಿಬಾ ಬಮನೆ, ಧನರಾಜ ಔರಾದೆ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-33-1886892020</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾಲ್ಕಿ: ಪಟ್ಟಣದ ಕನಕ ಭವನದಲ್ಲಿ ತಾಲ್ಲೂಕು ಗೊಂಡ ಕುರುಬ ನೌಕರರ ಸಂಘದ ತಾಲ್ಲೂಕು ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.</p>.<p>ಪದಾಧಿಕಾರಿಗಳ ವಿವರ: ಶ್ರೀಮಂತ ಗಣೇಶವಾಡೆ (ಗೌರವಾಧ್ಯಕ್ಷ), ಅರ್ಜುನ ಸೂರ್ಯವಂಶಿ (ಅಧ್ಯಕ್ಷ), ಸತೀಶ ಸಿದ್ದೇಶ್ವರೆ, ಮಹಾನಂದಾ ಅಪ್ಟೆ (ಉಪಾಧ್ಯಕ್ಷ), ಆನಂದ ಹಳೆಂಬುರೆ (ಪ್ರಧಾನ ಕಾರ್ಯದರ್ಶಿ), ದೇವಿದಾಸ ಮೇತ್ರೆ (ಖಜಾಂಚಿ), ಅಮೊಲ ಮೇತ್ರೆ (ಸಹ ಖಜಾಂಚಿ), ಕಾಮರಾಯ ಜಗ್ಗಿನವರ, ಸತೀಶ ಗುಂಜರ್ಗೆ (ಸಂಘಟನಾ ಕಾರ್ಯದರ್ಶಿ), ಬಸವಂತ ಶೇರಿಕಾರ, ಮಾರುತಿ ಬಾನೆ, ಅಂಬ್ರೇಶ ದೇಸೊಳೆ (ಸಹ ಸಂಘಟನಾ ಕಾರ್ಯದರ್ಶಿ), ಅಶೋಕ ಮಲ್ಲೇಶಿ, ಪಂಡಿತ ಬಿರಾದಾರ (ಸಹ ಕಾರ್ಯದರ್ಶಿ), ರಮೇಶ ಬರ್ಮಾ, ಮಾದಪ್ಪ ಜಬಾಡೆ ಗೌರವ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.</p>.<p>ಪ್ರಮುಖರಾದ ನಿರಂಜಪ್ಪ ಪಾತ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.</p>.<p>ಪ್ರಮುಖರಾದ ಶಿವಶರಣಪ್ಪ ಛತ್ರೆ, ಅಶೋಕ ಬರ್ಮಾ, ಬಾಜಿರಾವ್ ಮೇತ್ರೆ, ಭೀಮರಾವ್ ಗೀರಿ, ಹಣಮಶೇಟ್ಟಿ ಸಿದ್ದೇಶ್ವರೆ, ದಯಾನಂದ ಕಣಜೆ, ಶಿವಾಜಿ ದಂಡಿನ, ಬಸವರಾಜ, ಅಶೋಕ ಮೊಸಳೆ, ಮಲ್ಲಿಕಾರ್ಜುನ ಮಲ್ಲೇಶಿ, ದತ್ತು ಮುದ್ದಾಳೆ, ಜಾಲಿಂದರ ಮೇತ್ರೆ, ದೀಪಕ ಹೊನ್ನಾಳೆ, ಅನ್ನಪೂರ್ಣಾ ಮೇತ್ರೆ, ಧೋಂಡಿಬಾ ಬಮನೆ, ಧನರಾಜ ಔರಾದೆ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-33-1886892020</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>