ರೈತ ವಿರೋಧಿ ನೀತಿಯನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು. ಭೀಮ್ ಆರ್ಮಿ ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಷ್ ಕುದರೆ, ಜಿಲ್ಲಾ ಘಟಕದ ಉಪಾಧ್ಯಕ್ಷ ರಜನಿಕಾಂತ ನಿಜಾಂಪೂರೆ, ವಿಭಾಗೀಯ ಅಧ್ಯಕ್ಷ ಪ್ರಮೋದಕುಮಾರ ಶಿಂಧೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ಬಡಿಗೇರ್, ಮಹೇಶ ಬುಧೇರಾ, ಗೌತಮ ಮೇತ್ರೆ, ಪ್ರದೀಪ ಮೇತ್ರೆ, ಗೌತಮ ಬಗದಲಕರ್, ನಾಗೇಶ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.