ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ, ಸರ್ಕಾರಿ ಕೈಗಾರಿಕಾ ಸಂಸ್ಥೆ ಪ್ರಾಚಾರ್ಯ ಶಿವಶಂಕರ ಟೋಕರೆ, ಪ್ರಮುಖರಾದ ಬಂಡೆಪ್ಪ ಕಂಟೆ, ಎಂ.ಎಸ್. ಮನೋಹರ, ಗುರುನಾಥ ರಾಜಗೀರಾ, ವಿರೂಪಾಕ್ಷ ಗಾದಗಿ , ಶ್ರೀಮಂತ ಸಪಾಟೆ, ಆನಂದ ಘಂಟೆ, ವಿಜಯಕುಮಾರ ಸೋನಾರೆ, ಮಹೇಶ ಗೋರನಾಳಕರ್, ಪೀಟರ್ ಚಿಟಗುಪ್ಪ, ಆನಂದ ಪಾಟೀಲ, ಸಿದ್ಧಾರೂಢ ಭಾಲ್ಕೆ, ಶಿವಕುಮಾರ ಚನಶೆಟ್ಟಿ, ವಿಜಯಕುಮಾರ ಗೌರೆ, ಶಿವಾನಂದ ಪಾಟೀಲ, ರಾಜೇಂದ್ರ ಮಣಗೆರೆ, ಪರಮೇಶ್ವರ ಬಿರಾದಾರ, ರಾಘವೇಂದ್ರ ಮುತ್ತಂಗಿ ಇದ್ದರು.