ವಿಜಯ್ ಸಿಂಗ್ ಎಂಬುವರು ಬೈಕ್ನಿಂದು ಬಿದ್ದದ್ದರಿಂದ ಸಣ್ಣ ಪ್ರಮಾಣದ ಗಾಯಗಳಾಗಿತ್ತು. ಅದಕ್ಕೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟು, ಎಂಎಲ್ಸಿಗೆ ಶಿಫಾರಸು ಮಾಡಿರಲಿಲ್ಲ. ಚಿಕಿತ್ಸೆಗಾಗಿ ಸ್ಕ್ಯಾನಿಂಗ್ಗೆ ಹೇಳಿದ್ದೆ. ಆದರೆ, ವಿಜಯಸಿಂಗ್ ಜೊತೆಗೆ ಬಂದಿದ್ದ ಏಳೆಂಟು ಜನ ಮಾತಿಗೆ ಮಾತು ಬೆಳೆಸಿ ನನ್ನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದ ಬಹಳ ನೊಂದುಕೊಂಡಿದ್ದೇನೆ.