ಈ ಕುರಿತು ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಇವರು, ‘ಬಸವಣ್ಣನವರು ಹೇಳಿದ್ದೆನು. ನಾವು ಇಲ್ಲಿ ನಡೆಸುತ್ತಿರುವುದೇನು. ಅಜ್ಞಾನ ಮೂಢನಂಬಿಕೆಗಳಿಂದ ನಮ್ಮ ದೇಶ ನಲುಗಿ ಹೋಗಿದೆ. ನಮ್ಮ ದೇಶಕ್ಕೆ ಬಡತನ ದೊಡ್ಡ ಸಮಸ್ಯೆಯಲ್ಲ. ಅಜ್ಞಾನ ಮತ್ತು ಮೂಢನಂಬಿಕೆಗಳು ದೊಡ್ಡ ಸಮಸ್ಯೆಗಳಾಗಿವೆ. ಎಷ್ಟು ದಿನ ನಮ್ಮ ಜನ ಮೂಢನಂಬಿಕೆಯಲ್ಲಿ ಕೊಳೆಯಬೇಕು’ ಎಂದು ಪ್ರಶ್ನಿಸಿದ್ದಾರೆ.