ಅಬಕಾರಿ ನಿರೀಕ್ಷಕ ಕೆ.ಎಸ್.ರಾಜಶೇಖರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ನಾನಾಗೌಡ ಕೇರೂರ, ದಯಾನಂದ, ದಿಲೀಪ್ ಠಾಕೂರ, ರಂಜೀತಾ, ಅಬಕಾರಿ ರಕ್ಷಕರಾದ ಶಿವಶಂಕರ, ಅನೀಲ, ರಾಜರೆಡ್ಡಿ, ಅಪ್ಪಾರೆಡ್ಡಿ, ರೋಹಿತ, ಹುಸೇನ್ಸಾಬ್, ವಾಹನ ಚಾಲಕರಾದ ವಿಷ್ಣುವರ್ಧನ, ಅತೀಕ್ ಮತ್ತು ರಾಹುಲ್ ಪಾಲ್ಗೊಂಡಿದ್ದರು.