ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹಣಮಂತರಾವ ಕೌಟಗೆ, ಕಸಾಪ ಕಮಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ ಮಠಪತಿ, ತಾ.ಪಂ. ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ಪ್ರೊ.ಎಸ್.ಎನ್.ಶಿವಣಕರ್, ಮುಖಂಡ ಶಿವಾನಂದ ವಡ್ಡೆ, ಬಾಲಾಜಿ ತೆಲಂಗ್, ನಾಗೇಶ ಪತ್ರೆ, ಧನರಾಜ ಭವರಾ, ಸಂತೋಷ ಸುಲಾಖೆ, ಶ್ರೀಕಾಂತ, ವೀರಭಧ್ರಪ್ಪ, ಕಲ್ಯಾಣರಾವ, ಏಕನಾಥ ಸಿಂಧೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.