ನಗರದ ಚಿದ್ರಿ ಸರ್ವೇ ನಂಬರ್ 15 ಭೂಮಿ ಮುಟೆಷನ್ ಮಾಡಲು ಲೀಲಾಧರ್ ಎನ್ನುವವರಿಂದ₹ 20 ಲಕ್ಷ ಕೇಳಿದ್ದರು.
ಪ್ರತಾಪನಗರದ ತಮ್ಮ ಮನೆಯಲ್ಲಿ ಗಂಗಾದೇವಿ ಅವರು ಲೀಲಾಧರ್ ಅವರಿಂದ ಮುಂಗಡ ₹ 15 ಲಕ್ಷ ಪಡೆಯುವಾಗ ಎಸಿಬಿ ಕಲಬುರ್ಗಿ ಎಸ್ ಪಿ ಮಹೇಶ ಮೇಘಣ್ಣವರ್ ಮಾರ್ಗದರ್ಶನದಲ್ಲಿಬೀದರ್ ಎಸಿಬಿ ಡಿಎಸ್ಪಿ ಹಣಮಂತರಾಯ ನೇತೃತ್ವದ ತಂಡ ದಾಳಿ ನಡೆಸಿದ್ದು, ವಿಚಾರಣೆ ಮುಮದುವರಿದಿದೆ.